Thursday, August 23, 2012

ಇವರಿಗೆಲ್ಲಾ ಗೌಂಡಿ ಧಾಮವೇ ಗತಿ(ಹೀಗೊಂದು ಗೌಂಡಿಧಾಮ ಪ್ಯಾಸೆಂಜರ್ ರೈಲು)


ಪ್ರಯಾಣಿಕರ ಗಮನಕ್ಕೆ... ಚಿಕ್ಕಜಾಜೂರು ಹುಬ್ಬಳ್ಳಿ ಪ್ಯಾಸಿಂಜರ್ ಗಾಡಿಯು 60 ನಿಮಿಷ ತಡವಾಗಿಬರಲಿದೆ ಎಂಬ ಘೋಷಣೆಯನ್ನು ಕೇಳಿದರೆ ಹುಬ್ಬಳ್ಳಿಯ ಉದ್ಯಮಿಗಳು, ಗುತ್ತೆಗೆದಾರರು, ಗ್ರಾಹಕರು, ಕಂಪನಿಗಳು ದಾರಿಕಾಣದೆ, ಕಂಗಾಲಾಗುತ್ತಾರೆ. ಏಕೆಂದರೆ ಇವರೆಲ್ಲಾ ಈಗಾಡಿಯಲ್ಲಿ ಬರುವ ಕೂಲಿಕಾರ್ಮಿಕರು, ವರ್ತಕರನ್ನೆ ಅವಲಂಭಿಸಿರುತ್ತಾರೆ.
 ಹೌದು, ಹುಬ್ಬಳ್ಳಿ ಇಂದು ಎಲ್ಲ ರಂಗಗಳಲ್ಲಿ ಬೆಳೆಯುತ್ತಿದೆ. ಈ ಬೆಳವಣಿಗೆಯಿಂದಾಗಿ ವಿಪುಲ ಉದ್ಯೋಗ ಅವಕಾಶಗಳು ಸೃಷ್ಟಿ ಯಗಿದ್ದು ಸಾಕಷ್ಟು ಜನ ತುತ್ತಿನ ಚೀಲ ತುಂಬಿಕೊಳ್ಳುವಂತಾಗಿದೆ. ಒಂದೇ ಒಂದು ದಿನ ಕೆಲಸಕ್ಕೆ ಹೊಗದಿದ್ದರೆ ಎಷ್ಟೋ ಕುಟುಂಬಗಳು ಊಟ ಮಾಡುವಂತಿಲ್ಲ. ಅಂತಹ ಎಷ್ಟೋ ಕುಟುಂಬಗಳು ಹುಬ್ಬಳ್ಳಿಯ ಸುತ್ತ ಮುತ್ತ ಜೀವನ ಸಾಗಿಸುತ್ತಿವೆ.
 ಇಂತಹ ಹಳ್ಳಿಗಳಲ್ಲಿ ಪ್ರಮುಖವಾದುವುಗಳು ಹುಬ್ಬಳ್ಳಿ ಬೆಂಗಳೂರು ರೈಲು ಮಾರ್ಗದಲ್ಲಿ ಬರುವ ಕರ್ಜಗಿ,ಯಲವಿಗಿ, ಸವಣೂರು, ಗುಡಗೇರಿ ಹಾಗೂ ಸಂಶಿ. ಇವುಗಳನ್ನು ಹುಬ್ಬಳ್ಳಿಗೆ ಸಂಪರ್ಕಿಸುವ ಪ್ರಮುಖ ರೈಲು ಎಂದರೆ ಚಿಕ್ಕಜಾಜೂರು ಹುಬ್ಬಳ್ಳಿ ಪ್ಯಾಸಿಂಜರ್.ತಮ್ಮ ನಿತ್ಯ ಬದುಕಿಗೆ ಉದ್ಯೋಗ ಅರಸಿ ಹುಬ್ಬಳ್ಳಿಗೆ ಬರುವ ಅನೇಕ ಕೂಲಿಕಾರ್ಮಿಕರು,ಗೃಹ ನಿರ್ಮಾಣ ಕಾರ್ಮಿಕರು,ನೌಕರಸ್ಥರು, ವಿದ್ಯಾರ್ಥಿಗಳು ಹಾಗೂ ಇನ್ನೂ ಅನೇಕರು ಹುಬ್ಬಳ್ಳಿಗೆ ಬರಬೇಕಾದರೆ ಈ ರೈಲ್ವೆ ಯನ್ನು ಅವಲಂಬಿಸಿದ್ದಾರೆ.
 ಗೌಂಡಿಧಾಮ ಪ್ಯಾಸೆಂಜರ್
 ಪ್ರತಿಯೊಂದು ರೈಲಿಗೂ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ರಾಣಿಚೆನ್ನಮ್ಮಾ, ಶರಾವತಿ, ಚಾಲುಕ್ಯ, ಅಮರಾವತಿ, ಹಂಪಿ ಎಕ್ಸ್‌ಪ್ರೆಸ್ ಇಂತಹ ಹೆಸರುಗಳನ್ನು ಇಲಾಖೆ ಇವುಗಳಿಗೆ ಇಟ್ಟಿರುತ್ತದೆ.
 ಆದರೆ ಹುಬ್ಬಳ್ಳಿ ಚಿಕ್ಕಜಾಜೂರು ಪ್ಯಾಸೆಂಜರ್ ಗಾಡಿಗೆ ಗೌಂಡಿಧಾಮ ಎಂದು ಅಲ್ಲಿಯ ಪ್ರಯಾಣಿಕರು ಕರೆಯುತ್ತಾರೆ. ಏಕೆಂದರೆ ಈ ರೈಲಿನಲ್ಲಿ ಮುಕ್ಕಾಲು ಭಾಗ ಗೌಂಡಿಗಳೇ ತುಂಬಿರುತ್ತಾರೆ.
 ಹುಬ್ಬಳ್ಳಿಗೆ ಹೋಗಲು ರೈಲೇ ಯಾಕೆ?
 ಏಕೆಂದರೆ ಹುಬ್ಬಳ್ಳಿಗೆ ಬರುವ ಎಷ್ಟೋ ದುಡಿಯುವ ವರ್ಗದ ಜನರಿಗೆ ತಮ್ಮ ಹಳ್ಳಿಗಳಿಂದ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಇದ್ದರೂ ಅದು ಅತೀ ದುಬಾರಿ. ಬಸ್ ಪ್ರಯಾಣ ಪ್ರತಿ ಕಿ.ಮೀ.ಗೆ 75 ಪೈಸೆಯಿಂದ ಒಂದು ರೂಪಾಯಿವರೆಗೂ ತಗುಲುತ್ತದೆ. ಆದರೆ ಅದೇ ರೈಲು ಪ್ರಯಾಣ ಪ್ರತಿ ಕಿ.ಮೀ.ಗೆ 25 ಪೈಸೆ ಮಾತ್ರ. ರೈಲಿನ ತಿಂಗಳ ತಿಂಗಳ ಪಾಸ್‌ನ್ನು ಕೊಂಡರೆ ಶೇ. 60 ರಷ್ಟು ಪ್ರಯಾಣ ದರವನ್ನು ಉಳಿಸಬಹುದು.
 ಇಜ್ಜತ್‌ಪಾಸ್
 ನಿತ್ಯ ಹುಬ್ಬಳ್ಳಿಗೆ ಬರುವ ಕೂಲಿ ಕಾರ್ಮಿಕರಿಗೆ ನೀಡುವಂತಹ ಈ ಪಾಸ್‌ನ ಬೆಲೆ ಕೇವಲ 25 ರೂ. ತಿಂಗಳಿಗೆ ಆದರೆ ಇದಕ್ಕೆ ಕೆಲವು ಷರತ್ತುಗಳಿವೆ.
 ಪ್ರಯಾಣಿಕರಿಗೆ ಸ್ವಲ್ಪ ತೊಂದರೆ
 ಈ ಟ್ರೈನಿನ ಸಮಯವನ್ನು ಕೆಲ ತಿಂಗಳ ಹಿಂದೆ ಪರಿಷ್ಕರಿಸಲಾಗಿದೆ. ಮೊದಲು ಈ ರೈಲಿನ ಸಮಯವೆಂದರೆ ಬೆಳಗ್ಗೆ 5.30ಕ್ಕೆ ಚಿಕ್ಕಜಾಜುರಿನಿಂದ ಹೊರಟು ಬೆಳಗ್ಗೆ 9ಕ್ಕೆ ಹುಬ್ಬಳ್ಳಿಯನ್ನು ಸೇರುತ್ತಿತ್ತು. ಆದರೆ ಸಮಯ ಪರಿಷ್ಕರಣೆ ಮಾಡಿದ್ದರಿಂದ 4.30ಕ್ಕೆ ಚಿಕ್ಕಜಾಜೂರಿನಿಂದ ಹೊರಟು 8ಕ್ಕೆ ಹುಬ್ಬಳ್ಳಿಯನ್ನು ಸೇರುತ್ತದೆ. ಇದರಿಂದಾಗಿ ಕೆಲ ಕೂಲಿಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
 ಹುಬ್ಬಳ್ಳಿಯ ಕ್ಷೀರ ಧಾರೆ
 ನಿತ್ಯವೂ ಸಾವಿರಾರು ಕುಟುಂಬಗಳು ಅನೇಕ ಹೊಟೇಲ್‌ಗಳು ಈ ರೈಲಿಗಾಗಿ ಕಾಯುತ್ತಾರೆ ನೋಡುತ್ತಾರೆ. ಸುತ್ತಮುತ್ತಲಿನ ಕೆಲವು ಹಳ್ಳಿಗಳಿಂದ ಬರುವ ಹಾಲು ಮಾರುವವರು ಈ ರೈಲಿಗೆ ಬಂದು ಹುಬ್ಬಳ್ಳಿಗೆ ದಿನ ನಿತ್ಯ ಹಾಲು ಪೂರೈಸುತ್ತಾರೆ. ಈ ರೈಲು ಏನಾದರೂ ತಡವಾಗಿ ಬಂದರೆ ಅವರ ಚಹಾಕ್ಕೆ ತೊಂದರೆಯಾಗುತ್ತದೆ. ಮನೆಯಿಂದ ನೇರವಾಗಿ ಹಾಲು ತಂದು ಕೊಡುತ್ತಾರೆ. ಪ್ಯಾಕೆಟ್ ಹಾಲಿಗೆ ಹೋಲಿಸಿದರೆ ಶುದ್ದವೂ ಹೌದು. ಕಡಿಮೆ ಬೆಲೆಯೂ ಹೌದು.


 ಇವ್ರ ಹೀಗೆ ಹೇಳ್ತಾರೆ....
 ನಾವು ನಿತ್ಯ 50-65 ಲೀ. ಹಾಲನ್ನು ಹುಬ್ಬಳ್ಳಿಗೆ ತಂದು ಹಾಕುತ್ತೇವೆ. ಇದು ನಮಗೆ ಒಂದು ಉದ್ಯೋಗವನ್ನು ನೀಡಿದಂತಾಗಿದೆ. ಮದ್ಯಾಹ್ನ ದವರೆಗೂ ಈ ಕೆಲಸ ಮಾಡಿ, ನಂತರ ಇನ್ನೊಂದು ಗಾಡಿಗೆ ನಮ್ಮೂರಿಗೆ ಹೋಗಿ ನಮ್ಮ ಕೆಲಸ ಮಾಡುತ್ತೇವೆ.
 –ಚನ್ನಪ್ಪ , ಸಂಶಿ(ಹಾಲು ಮಾರುವವರು)
 ಹುಬ್ಬಳ್ಳಿಯಲ್ಲಿ ನಮಗೆ ಎರಡು ರೀತಿಯ ಕೆಲಸಗಳಿವೆ. ಕಾಯಂ ಆಗಿ ಹೋದರೆ 150ರಿಂದ 170ವರೆಗೂ ರೂ. ಸಂಬಳ ಸಿಗುತ್ತವೆ. ದಿನಗೂಲಿಯಂತೆ ಹೋದರೆ ರೂ. 200ವರೆಗೂ ಸಿಗುತ್ತದೆ. ಆದ್ದರಿಂದ ನಾವು ಹುಬ್ಬಳ್ಳಿಗೆ ಬರುತ್ತೇವೆ.
  -ಬಸವರಾಜ,ಗುಡಗೇರಿ (ಗೌಂಡಿ)



ತಟು್ಟವುದೇ ಮೆಣಸಿನಕಾಯಿ ಘಾಟು


ಹುಬ್ಬಳ್ಳಿ: ಉತ್ತರಕರ್ನಾಟಕದಪ್ರಮುಖ ವಾಣಿಜ್ಯಮೆಣಸಿಕಾಯಿ.  ರೈತತಬದುಕುಬಂಗಾರವನ್ನಾಗಿಸುವಕೆಂಪುಚಿನ್ನ ಮೆಣಸಿನಕಾಯಿ. ಈ  ವರ್ಷಮುಂಗಾರುಮಳೆಯಕೊರತೆಯಿಂದಾಗಿ ಈ ಬೆಳೆಗೆಒರೆತೆಉಂಟಾಗಿದೆ. ಆರ್ಥಿಕವಾಗಿ ಸದೃಢವಾಗಿರುವಕೆಲವುರಯತರುಮಾತ್ರಈ ಬೆಳೆಯನ್ನುಬೆಳೆಯನ್ನೆಳೆಯಲುಮುಂದಾಗಿದ್ದಾರೆ. ಇದುಅವರಪಾಲಿಗೆಸವಾಲೇಸರಿ.
 ಟ್ಯಾಂಕರ್ಮೂಲಕನೀರುತಂದುಸಸಿಗಳಿಗೆನೀಡಲಾಗುತ್ತದೆ. ಈತನ್ಮಧ್ಯಕೂಲಿದರವುಅಧಿಕವಾಗಿದೆ. ಮೆಣಸಿನಮಡಿಗೆನೀರಿನಕರೆತೆಯಿಂದಾಗಿ ಸಸಿಗಳುವಿವಿಧರೋಗಳಿಗೆತುತ್ತಾಗಿವೆ. ಇದರಿಂದಾಗಿ ಸಸಿಗಳಪುರಯಕೆಯೂಕರೆತೆಇದೆ.ಈ ಸಮಸ್ಯೆಗಳಮಧ್ಯರೈತಬೆಳೆಯಯನ್ನುಬೆಳೆಯಲಿಮುಂದಾಗಿದ್ದಾನೆ.
 ಸಸಿಗಳಪೂರೈಕೆಯಲ್ಲಿಕೊರೆತೆ
 ಈ ಭಾರಿಯಮುಂಗಾರು ಕೈಕೊಟ್ಟದ್ದರಿಂದನೀರಿಮಕೊರತೆಉಂಟಾಗಿ ಸಸಿಗಳಿಗೆಸಸಿಕೊಳೆರೋಗಬಂದಿತ್ತು. ಇದರಿಂದಾಗಿ ಸಸಿಗಳಪೂರೈಕೆಯಲ್ಲಿಕೊರತೆಉಂಟಾಗಿತ್ತು.  ದೊಡ್ಡ ಹಿಡುವಳಿದಾರುತಮ್ಮಸ್ವಂತಭೂಮಿಯಲ್ಲಿಸಸಿಗಳನ್ನುಬೆಳೆದುನಾಟಿಗೆಮೂಂದಾಗಿದ್ದಾರೆ. ಆದರೆಚಿಕ್ಕ ಹಾಗೂಮಧ್ಯಮಹಿಡುವಳಿದಾರರುಸಸಿಗಳನ್ನುಹೊರಗಿನಿಂದಕೊಂಡುತರಬೇಕು. ನೀರಾವರಿಜಮೀನಿಂದಕೊಂಡುತರಬೇಕಾಗುತ್ತದೆ. ಸಸಿಗಳಬೇಲೆಯೂಅಧಿಕವಾಗುವಸಾಧ್ಯತೆಇದೆ.
 ಟ್ಯಾಂಕರರಮೂಲಕನೀರು
 ಮಡಿಗಳಿಗೆಟ್ಯಾಂಕರ್ಮೂಲಕನೀರುಪೂರೈಕೆಮಾಡಿದ್ದರು. ಆದರೆ, ನಾಟಿ ಸಂದಭ್ದಲ್ಲಿಯೂಟ್ಯಾಂಕರ್ಮೂಲಕನೀರುಪೂರೈಕೆಮಾಡುತ್ತಿದ್ದಾರೆ. ಮಳೆಯಕೊರತೆಯಿಂದಾಗಿ ನಾಟಿಗೆಬೇಕಾಗುವತೆವಾಂಶಭೂಮಿಯಲ್ಲಿಇಲ್ಲಆದ್ದರಿಂದಟ್ಯಾಂಕರ್ಮೂಲಕನೀರುತಂದುನಾಟಿಗೆಉಪಯೋಗಿಸಲಾಗುತ್ತದೆ.ಪ್ರತಿಜ್ಞುಂಕರ್ನೀರಿಗೆ ರೂ. 700 ರಿಂದರೂ. 800 ನೀಡಬೇಕು. ಆದರೇ, ಸ್ವಂತಟ್ಯಾಂಕರ್ಇಲ್ಲದರೈತರಿಗೆಇದುತುಂಭಾವೆಚ್ಚದಾಯಕ. ಪ್ರತಿಟ್ಯಾಂಕರ್ನೀರಿಗೆ400 ರೂ. ನಿಂದ550 ರವರೆಗೂವೆಚ್ಚ ತಗಲುತ್ತದೆ.   ಸ್ವಂತೆಟ್ಯಾಂಕರ್ಹೊಂದಿದವರಿಗೆಇದುಅಷೆ್ಟೀನುವೆಚ್ಚದಾಯಕವಲ್ಲ.
 ಕೂಲಿದರಹೆಚ್ಚಳ:
 ಬರದಿಂದಾಗಿ ಕೂಲಿಯದರವೂಹೆಚ್ಚಿದೆ. ಕೂಲಿಗೆನೀಡುವದರವನ್ನುಎರಡುರೀತಿಯಲ್ಲಿನೀಡಲಾಗುತ್ತದೆ. ಒಂದುದಿನಗೂಲಿ. ಬೆಳಗೆ್ಗಯಿಂದಸಂಜೆಎಯವರೆಗೂದುಡಿಯುವಕಾರ್ಮಿಕರಿಗೆ100ರೂ. ವರೆಗೂಕೂಲಿನೀಡಲಾಗುತ್ತದೆ. ಇನ್ನೊಂದುಗುತ್ತಿಗೆಆಧಾರದಮೇಲೆಕೂಲಿಯ್ನುನೀಡಲಾಗುತ್ತದೆ. ಪ್ರತಿಎಕರೆನಾಟಿಗೆಸುಮಾರು5,000 ರೂನೀಡಬೇಕು. ಇದುರೈತನಪಾಲಿಗೆಬಿಸಿತುಪ್ಪಇದ್ದಂತೆ.
 ಬೆಳೆಕಡಿಮೆಸಾಧ್ಯತೆ
 ಈ ಮೊದಲೇಪ್ರಸ್ತಾಪಿಸಿದಂತೆದೊಡ್ಡ ಹಿಡುವಳಿದಾರುಮಾತ್ರಮೆಣಸಿಕಾಯಿಬೆಳೆಗೆಮುಂದಾಗುವಸಾದ್ಯತೆಇದೆ. ಮಳೆಯಕೊರೆತೆಹಾಗೂದರದಲ್ಲಿಹೆಚ್ಚಳವಾಗುವುದರಿಂದಮಧ್ಯಮಮತ್ತುಸಣ್ಣಹಿಡುವಳದಾರರು. ಈ ಬೆಳೆಗೆಮುಂದಾಗುವಸಾಧ್ಯತೆಕಡಿಮೆ.
 ಇದರಿಂದಾರಿಗಿ ಭವಿಷುದಲ್ಲಿಮೆಣಸಿಕಾಯಿಬೆಳೆಕಡಿಮೆಆಗುವಸಾಧ್ಯತೆಇದೆ. ಹಾಗೂಅದರದರವೂಗಗನಮುಟು್ಟವಸಾಧ್ಯತೆಇದೆ.ದುರೈತನಿಗೆಅಲ್ಲದೆಗ್ರಾಹಕನಿಗೂಬರೆಬಿಳುವಸಾಧ್ಯತೆಇದೆ.

Tuesday, August 14, 2012

ನಿತ್ಯದ ಗೋಳಾದ ಆಕೆಯಬದುಕು

ಮಹಿಳೆಯರನ್ನುಪೂಜ್ಯಭಾವದಿಂದ, ಮಾತೃಸ್ವರೂಪಿಯಾಗಿಕಾಣುವಏಕೈಕರಾಷ್ಟ್ರಭಾರತ. ಇಂಥಪುಣ್ಯಭಾರತದಲ್ಲಿಜನಿಸಿದಮಹಿಳೆಇಂದುಹಲವಾರುಸಮಸ್ಯೆಗಳಸುಳಿಯಲ್ಲಿಸಿಲುಕಿದ್ದಾಳೆ.ಆಕೆಯಸಬಲೀಕರಣಕಾ್ಕಗಿಅನೇಕಕಾನೂನುಗಳನ್ನುಸರ್ಕಾರಜಾರಿಗೊಳಿಸಿದೆ. ಆದಾಗ್ಯೂದೌರ್ಜನ್ಯಗಳು ಆಕೆಗೆಅನ್ವರ್ಥಕಎಂಬುವಷು್ಟ ಬೆನ್ನಟ್ಟಿಕೊಂಡೇಸಾಗಿದೆ.
 ಈ ಮಾತಿಗೆಪುರಾವೆಾಕಷು್ಟ:
 2012 ರಜೂನ್ಹಾಗೂಜುಲೈತಿಂಗಳಲ್ಲಿಹುಬ್ಬಳ್ಳಿಯಕಿಮ್ಸ್ನತುರ್ತುಚಿಕಿತ್ಸಾಘಟಕೆ್ಕ ದಾಖಲಾದಮಹಿಳೆಯರಲ್ಲಿಅನೇಕರುಸಂಶಯಾತ್ಮಕರೀತಿಯಗಾಯಗಳಿಂದದಾಖಲಾದವರು. ಈ ಎರಡುತಿಂಗಳಲ್ಲಿ, ಸುಟ್ಟ ಗಾಯಗಳಿಂದ50, ವಿಷಸೇವನೆಯಿಂದ33, ಹಾಗೂಪೆಟಾ್ಟದತೀವ್ರಗಾಯಗಳಾಗಿ 12 ಜನಮಹಿಳೆಯರುಶುಶ್ರೂಷೆಪಡೆದಿದ್ದಾರೆ. ಅವರಲ್ಲಿಚಿಕಿತ್ಸೆಫಲಿಸದೇಅಸುನೀಗಿದವರು15 ಜನ. ಈ ಅಂಕಿ ಸಂಖ್ಯೆಪೊಲೀಸ್ದಾಖಲಾತಿಅನ್ವಯಪಡೆಯಲಾದವು.ಇವರೆಲ್ಲರುದೌರ್ಜನ್ಯಕೆ್ಕ ಒಳಗಾದವರುಪರೋಕ್ಷವಾಗಿ ಹೇಳಬಹುದು.ದುರದೃಷ್ಟವೆಂದರೆಈ ರೀತಿಗಾಯಕೊ್ಕಳಗಾದಮಹಿಳೆಮನೆಯ, ಮನೆತನದಮರ್ಯಾದೆಗೆಅಂಜಿ ಸತ್ಯಸಂಗತಿಹೊರಗೆಡವಲುಇಷ್ಟಪಡುವುದಿಲ್ಲ. ಒಟಾ್ಟರೆಯಾಗಿ ಮಹಿಳೆಯಮೇಲಿನದೌರ್ಜನ್ಯಕಾನೂನಿನಮೂಗಿನನೇರಕೆ್ಕೀನಡೆದಿದೆಎಂದರೆಉತ್ಪ್ರೇಕ್ಷೆಅಲ್ಲ.
 ಹೀಗೇಕೆಮಾಡುತ್ತಾರೆ:
 ಸಂಸಾರದಿಂದಾಗಿ ಅಥವಾಸಾಮಾಜಿಕವಾಗಿ ಯಾರಿಂದಲಾದರೂನಿರಂತರತೊಂದರೆಯಾಗುತ್ತಿದ್ದರೆಅನ್ನುಎದುರಿಸುವದಾರಿತಿಳಿಯದೆಹೋದರೆಮತ್ತುಇಂತಹಪರಿಸ್ಥಿತಿಯಲ್ಲಿಅವಳಸಹಾಯಕೆ್ಕ ಯಾರೂಬಾರದೇಹೆದರೆಅಥವಾಮನೆಯವರನ್ನುಹೆದರಿಸಲುಹೋಗಿ ಇಂತಹಕೃತ್ಯಗಳಿಗೆಕೈಹಾಕಬಹುದುಎಂಬುದುಪೊಲೀಸ್ಇಲಾಖೆಅಭಿಪ್ರಾಯಿಸಿದೆ.
 ತಡೆಯುವಮಾರ್ಗ:
 ಇಂತಹಅವಡಗಳಿಗೆಎಡೆಮಾಡಿೊಳ್ಳುವವರುಗ್ರಾಮೀಣ ಪ್ರದೇಶದವರೇಹೆಚು್ಚ. ಸಾಮಾಜಿಕವಾಗಿ, ಹಾಗೂಕಾನೂನುಸವಲತ್ತುಗಳಬಗೆ್ಗ ಅವರಿಗೆತಿಳಿವಳಿಕೆಕಡಿಮೆ. ಆ ಕುರಿತುಜಾಗೃತಿಕಾರ್ಯಕ್ರಮಗಳಅವಶ್ಯಕತೆಇದೆ.
 ವಿವಾಹಿತಮಹಿಳೆಯರರಕ್ಷಣೆಗೆಕಾನೂನು:
 ಹೆಚಾ್ಚಗಿ ವಿವಾಹಿತಮಹಿಳೆಯರೇಇಂತಹಅವಘಡಗಳಿಗೆಒಳಗಾಗುತ್ತಾರೆ. ಅದನ್ನುತಪ್ಪಿಸಲುಕೌಟುಂಬಿಕಹಿಂಸೆಯಿಂದಮಹಿಳಾರಕ್ಷಣಾಕಾಯ್ದೆ2005 ಜಾರಿಯಲ್ಲಿದೆ.  ಈ ಕಾಯಿದೆಯನಿಯಮದಪ್ರಕಾರಮಹಿಳೆಯಗಂಡ, ಅತ್ತೆ-ಮಾವ, ಅಥವಾಮನೆಯಯಾವುದೇವ್ಯಕ್ತಿಯೂ, ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ, ಆರ್ಥಿಕವಾಗಿ, ವೌಖಿಕವಾಗಿ ಹಿಂಸೆಯನ್ನುನೀಡಿದರೆ, ಹಿಂಸೆಗೊಗಾದಮಹಿಳೆದೂರುನೀಡಬಹುದು.
 ದಂಡಾಧಿಕಾರಿ, ಸೇವಾಕೇಂದ್ರಗಳು, ರಕ್ಷಾಣಾಧಿಕಾರಿಗಳು, ಹಾಗೂಪೊಲೀಸ್ಠಾಣೆಯಲ್ಲಿದೂರುದಾಖಲಿಸಬಹುದು. ಈ ಕಾಯಿದೆಯಿಂದನೊಂದಮಹಿಳೆಗೆಸಹಾಯದೊರೆಯಕಿದೆ.
 ಸೇವಾಕೇಂದ್ರಗಳು:
 ವಿವಾಹಿತಮಹಿಳೆಯರದೌರ್ಜನ್ಯತಡೆಯಲುಸೇವಾಕೇಂದ್ರಗಳುಸಹಾಯಕವಾಗಿವೆ. ಸೇವಾಕೇಂದ್ರಗಳಿಂದಸಿಗುವಸೌಲಭ್ಯಗಳೆಂದರೆ, ಮಹಿಳೆಯಪರವಾಗಿ ದೂರುಸಲ್ಲಿಸುವುದು, ಕುಟುಂಬದಲ್ಲಿನಡೆದಹಲ್ಲೆಯನ್ನುವರದಿಮಾಡುವುದು, ಆಶ್ರಯ, ವೈದ್ಯಕೀಯಸೌಲಭ್ಯ, ಕಾನೂನುಸಲಹೆನೀಡುವುದರಜೊತೆಗೆಸುರಕ್ಷತೆಯನ್ನುಖಚಿತಪಡಿಸುವುದು.
 ಕೊನೆಯಲ್ಲಿ.....:

 ಇಷೆ್ಟಲ್ಲಸೌಲಭ್ಯಗಳುಮಹಿಳೆಯರರಕ್ಷಣೆಗೆಬರುತ್ತವೆ. ಸಮಾಜದಲ್ಲಿಸಮಸ್ಯೆಯವಿರುದ್ಧಜಯಸಾಧಿಸಿದಮಹಿಳೆಯುಆರಾಧನೀಯ. ಸಮಸ್ಯೆಎದುರಿಸದೇಸತ್ತಮಹಿಳೆಯನ್ನುಯಾರೂನೆನೆಯುವುದಿಲ್ಲ. ಸಮಸ್ಯೆಯಿಂಸಾಯುವುದುಇನ್ನೊಬ್ಬಮಹಿಳೆಯನ್ನುಸಾಯುವಂತೆಪ್ರೇರೇಪಿಸಿದಹಾಗೆ. ಸಮ್ಯೆಯನ್ನುಎದುರುಸಿದರೆ, ಅದುಇನ್ನೊಬ್ಬಮಹಿಳೆಯಶಕ್ತಿಯನ್ನುಹೆಚ್ಚಿಸುತ್ತದೆಎಂಬುದುಇಂದಿನಮಹಿಳೆಯರುಅರಿತುಕೊಳ್ಳಬೇಕಾಗಿದೆ.ದೌರ್ಜನ್ಯಮುಕ್ತಜೀವನಪ್ರತಿಯೊಬ್ಬಮಹಿಳೆಯಹಕು್ಕ, ಆದರೆಸಾಯುವಹಕು್ಕ ಯಾರಿಗೂಇಲ್ಲಎಂಬುದನ್ನುವ್ಯವಸ್ಥೆಖಾತ್ರಿಪಡಿಸಬೇಕಿದೆ.

 ---------------------ಅನಿಸಿಕೆ---------------------------------
 ದೌರ್ಜನ್ಯಹಾಗೂಹಿಂಸೆಗೊಳಗಾದಮಹಿಳೆಯರುದೂರುದಾಖಲಿಸಲುಹಿಂಜರಿಯುತ್ತಾರೆ. ಕೆಲವರುಮಾತ್ರಹಿಂಸೆಮಿತಿಮೀರಿದಾಗಬಂದುದೂರುದಾಖಲಿಸುತ್ತಾ್ತರೆ. ಅಂತವರಿಗೆ ಸಹಾಯಮಾಡುತ್ತೇವೆ. ಕೆಲವರುಹಿಂಸೆಯಿಂದಾಗಿ ಮನನೊಂದುಜೀವಹಾನಿಯಂತಹಅವಘಡಗಳಿಗೆತಮ್ಮನ್ನುಎಡೆಮಾಡಿಕೊಳ್ಳುತ್ತಾರೆ. ಇವರಿಗೆಜಾಗೃತಿಮೂಡಿಸಲುಅಂಗನವಾಡಿ ಕಾರ್ಯಕರ್ತೆಯರಮೂಲಕಸಭೆಗಳನ್ನುನಡೆಸಲಾಗುತ್ತದೆ. 
 ಮಂಜುಳಾಹುಣಸಿಕಟ್ಟಿ
 ಆಪ್ತಸಮಾಲೋಚಕಿ. ಸ್ಲಿಗ್ಸ್ಸಂಸ್ಥೆ, ಹುಬ್ಬಳ್ಳಿ
 ------------
 ಇಂತಹಘಟಣೆಗಳುವೈಯಕ್ತಿಕಕಾರಣಗಳಿಂದಲೂಆಗಿರಬಹುದು. ವಿವಾಹಿತಮಹಿಳೆಯರದೌರ್ಜನ್ಯತಡೆಯಲುಕೌಟುಂಬಿಕದೌರ್ಜನ್ಯತಡೆಕಾಯಿದೆಇದೆ. ಮಹಿಳೆಯರಮೇಲಾಗುತ್ತಿರುವದೌರ್ಜನ್ಯವನ್ನುತಡೆಯಲುಅವರಿಗೆಕಾನೂನಿನತಿಳಿವಳಿಕೆಅಗತ್ಯ. ಆದ್ದರಿಂದಲೇ, ಕಾನೂನುಸೇವಾಪ್ರಾಧಿಕಾರದಅಡಿಯಲ್ಲಿಕಾನೂನುಅರಿವುನೆರವುಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ. ್ರತಿಬುಧವಾರಹಾಗೂಶನಿವಾರದಂದುಮಧ್ಯಾಹ್ನ3ರಿಂದ5ರವರೆಗೆತಾ.ಪಂ. ಮತ್ತುಜಿ.ಪಂಮಟ್ಟದಲ್ಲಿಈ ಕಾರ್ಯಕ್ರಮನಡೆಯುತ್ತದೆ. ಗ್ರಾಮೀಣ ಮತ್ತುನಗರಪ್ರದೇಶದಮಹಿಳೆಯರುಇದರಸದುಪಯೋಗಪಡೆಯಬಹುದು. ಈ ಕಾರ್ಯಕ್ರಮಕೆ್ಕ ಪ್ರತಿಕ್ರಿಯೆಯೂಚೆನ್ನಾಗಿದೆ.
 -ವಿ.ಎ. ಪಾಟೀಲ್
 ಪ್ರಬಾರಿಉಪನಿರ್ದೇಶಕರು, ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ, ಧಾರವಾಡ.

Saturday, July 21, 2012

ಮುಂಗಾರುಬರಲಿಲ್ಲಹರುಷತರಲಿಲ್ಲ



ಹುಬ್ಬಳ್ಳಿ: ಮುಂಗಾರುಬಂದ್ರೆಭಾರತಹುಣ್ಣಿಮೆ, ಹೋದ್ರೆ, ಹೋಳಿಹುಣ್ಣಿಮೆ.. ಇದುವಾಡಿಕೆಯಮಾತು.ಭಾರತಹುಣ್ಣ್ಣಿಮೆವೇಳೆಹಬ್ಬಗಳಸರಮಾಲೆ.ಹೋಳಿಹುಣ್ಣಿಮೆವೇಳೆಬಾಯಿಬಡಿದುಕೊಳ್ಳೊದೊಂದೇದಾರಿ. ಹಾಗಾಗಿದೆನಮ್ಮರೈತರಪಾಡು.
 ಸಕಾಲಕೆ್ಕ ಮಳೆಯಾಗದೇಅನ್ನದಾತಕಂಗಾಲಾಗಿದ್ದಾನೆ.ಮುಂಗಾರುಹೊಯ್ದರೆರೈತನಬಾಳುಬಂಗಾರ. ಆದ್ರೆ, ಮಳೆಯಅಭಾವದಿಂದಆರ್ಥಿಕಬೆಳೆಗಳಾದಹತ್ತಿ, ಮೆಣಸಿನಕಾಯಿ, ಬೆಳ್ಳುಳ್ಳಿಹಾಗೂಶೇಂಗಾಕೆಗೆಬಾರದಸ್ಥಿತಿಯಲ್ಲಿವೆ.
 ವಗ್ಗರಣೆಗೆಸಿಗುವುದೇಬೆಳ್ಳು್ಳಳ್ಳಿ
 ಈ ಬಾರಿವಾಣಿಜ್ಯಬೆಳೆಯಾದಬೆಳ್ಳುಳ್ಳಿಸಹಕೈಗೆಟುಕುವುದುಸಂಶಯ.ಮನೆಯವಗ್ಗರಣಗೆಸಾಕಾಗುವಷು್ಟ ಬಂದರೆಸಾಕುಎನ್ನುತ್ತಾರೆರೈತರು.ಒಂದುಎಕರೆಗೆಬೆಳ್ಳುಳ್ಳಿಬಿತ್ತಬೇಕಾದರೆ8 ಸಾವಿರರೂ.ನಿಂದಒಂಭತ್ತುಸಾವಿರರೂಪಾಯಿವರೆಗೂವೆಚ್ಚ ತಗಲುತ್ತದೆ.ಬೆಳ್ಳುಳ್ಳಿಗೆಉತ್ತಮಬೆಲೆಸಿಗುತ್ತದೆಎಂಬಭಾವನೆರೈತರದ್ದು, ಆದರೆ, ಎಲ್ಲರೂಬೆಳ್ಳು್ಳಳ್ಳಿಯನ್ನೇಬೆಳೆದರೆಅದರಬೆಲೆಮಾತ್ರತಲೆತಗ್ಗಿಸಿನೋಡಬೇಕುಅಷು್ಟ ಇಳಿದಿರುತ್ತದೆ. ಏತನ್ಮಧ್ಯೆಗಾಯದಮೇಲೆಬರೆಎಳೆದಂತೆಮಳೆಬೇರೆಕೈಕೊಟ್ಟಿದೆ.
 ಮನೆಪೂರ್ತಿಮೆಣಸಿನಕಾಯಿ:
 ವುತ್ತೊಂದುವಾಣಿಜ್ಯಬೆಳೆಮೆಣಸಿನಕಾಯಿಮಡಿಯಲ್ಲೇಸಸಿಕೊಳೆರೋಗಕೆ್ಕ ತುತ್ತಾಗುತ್ತಿದೆ. ಮನೆಯಉಪಯೋಗಕಾ್ಕದರೂಸಿಗುವುದೇಮೆಣಸಿಕಾಯಿಎಂಬುದುರೈತರಆತಂಕ. ಜುಲೈತಿಂಗಳಲ್ಲಿಮೆಣಸಿನಸಸಿನಾಟಿ ಮಾಡುವಕೆಲಸಜೋರುಇರಬೇಕಾಗಿತ್ತು.ಟ್ರಾ್ಯಕ್ಟರ್ಮೂಲಕನೀರುಹಾಯಿಸಿದರೂಪ್ರಯೋಜನವಾಗಿಲ್ಲ.
 ಹತ್ತಿಸಾಯುತ್ತಿದೆ:
 ರೈತರಿಗೆಕಡಿಮೆಖರ್ಚಿನಲ್ಲಿ ಅಧಿಕಲಾಭತರುವಬೆಳೆಎಂದರೆ ಬಿಟಿ ಹತ್ತಿ. ಬಿಟಿ ಹತ್ತಿಗೆಸರಿಯಾದಪ್ರಮಾಣದಲ್ಲಿನೀರುಪೂರೈಕೆಯಾದರೆರೈತರಬಾಳುಬಂಗಾರ. ಆದರೆ, ಮಳೆಯಕೊರತೆಯಿಂದಾಗಿ ರೈತರುಹಣೆಗೆಕೈಹಚು್ಚವಂತಾಗಿದೆ. ಕನಿಷ್ಟಒಂದುಮಳೆಯಾದರೂಸಾಕುರೈತನಬಾಳುಬಂಗಾರವಾಗದಿದ್ದರೂಬರಡಾಗುವುದುತಪ್ಪುತ್ತದೆ.
 ಶೋಚನೀಯಸಂಗತಿಅಂದ್ರೆ, ರೈತರುಈಗಾಗಲೇಬೀಜಗಳನ್ನು ಭೂಮಿಯಲ್ಲಿಬಿತ್ತಿದ್ದಾರೆ. ಆದರೆಮುಂಗಾರುಕೈಕೊಟ್ಟಿ್ಟದ್ದರಿಂದರೈತನೇನೀರುತಂದುಇವುಗಳಿಗೆಹಾುತ್ತಿರುವುದುಅವರಸಂಕಟವನ್ನುತೋರಿಸುತ್ತಿದೆ. ಇಲ್ಲದಹೊತ್ತಿನಲ್ಲಿಇಲಿಕಾಡಿದಹಾಗೆ, ಮೊಳಕೆಯೊಡದಿರುವಬೀಜವನ್ನುಮಿಡತೆಗಳುಕಡಿದುಹಾಕುತ್ತಿವೆ.
 ಮೇವಾದರೆಸಾಕುಶೇಂಗಾ:
 ಎಣ್ಣೆಕಾಳುಶೇಂಗಾ ಈ  ವೇಳೆೆಗಾಗಲೇಹಸಿರುಮಯವಾಗಿರಬೇಕಿತ್ತು. ಆದರೆ, ಇನ್ನುಭೂಮಿಬಿಟು್ಟ ಎದ್ದಿಲ್ಲ.ಇದುರೈತನಿಗೆಲಾಭತರುವುದುಇರಲಿದನಗಳಿಗೆಮೇವುಸಿಕ್ಕರೆಸಾಕುಎನ್ನುವಂತಾಗಿದೆ.ಮುಂಗಾರುಸರಿಯಾಗಿ ಬಾರದೇಇರುವುದರಿಂದರೈತರನ್ನೇನಂಬಿದಕೃಷಿಕೂಲಿಕಾರ್ಮಿಕರುಬದುಕೂದುಸ್ತರವಾಗಿದೆ. ಮುಂಗಾರಂತೂಕೈಬಿಟಾ್ಟಗಿದೆ. ಇನ್ನು್ನ, ಹಿಂಗಾರಿನಲ್ಲಿಬರುವಬೆಳೆಗಳುಮಾತ್ರಆಾರಧಾನ್ಯಗಳಾಗಿದ್ದುಅವುತೈರತಕುಟುಂಬಕೆ್ಕ ಸಾಕಾಗುತ್ತವೆ. ಹಿಂಗಾರೂರೈತನನ್ನುಕೈಬಿಡದೇಹೊದರೆಸಾಕು.
 ಬಾಕ್ಸ್
 ಗಾಳಿಮತ್ತುಬಿಸಿಲಿನಿಂದಾಗಿ ಭೂಮಿಯಆಂತರಿಕತೇವಾಂಶದಲ್ಲಿಅಸಮತೋಲನಉಂಟಾಗಿದೆ. ಕುಂದಗೋಳದಕೆಲವುಪ್ರದೇಶದಲ್ಲಿಸುಮಾರು5 ಇಂಚುಆಳದಲ್ಲಿತೇವಾಂಶಇುವುದರಿಂದಭೂಮಿಯಮೇಲ್ಮೆಒಣದಾಗಿದೆ. ಬಿಟಿ ಹತ್ತಿಯಬೀಜಮೊಳಕೆಒಡೆದಿದ್ದು, ಬೇರುಹಾಗೂತೇವಾಂಶದಮಧ್ಯೆಅಂತರಹೆಚಾ್ಚಗಿದೆ. ಬೇರಿಗೆತೇವಾಂಶದೊರೆಯದೆಹೋದರೆಮೊಳಕೆ ಸತ್ತುಹೊಗುತ್ತದೆ. ಆದ್ದರಿಂದರೈತರುಮೊಳಕೆಗಳಿಗೆನೀರುಹಾಕುತ್ತ್ತಿದ್ದಾರೆ.ಕೀಟಗಳಿಂದತೊಂದರೆಯಾದರೆಕೃಷಿಇಲಾಖೆಸೂಕ್ತಔಷಧಿನೀಡುತ್ತದೆ.
ಎಚ್. ಎಂ. ಗಡಾದ, ಜಂಟಿ ನಿರ್ದೇಶಕರು, ಕೃಷಿಇಲಾಖೆ, ಧಾರವಾಡ
 ---------------------------------------
 ಬಿತ್ತನೆಪೂರ್ವದಲ್ಲಿಸರಿಯಾದಉಪಚಾರಮಾಡದೇಹೋದರೆಮೆಣಸಿನಮಡಿಗಳುಸಸಿಕೊಳೆರೋಗಕೆ್ಕ ತುತ್ತಾಗುತ್ತವೆ. ಇಗಾಗಲೇಈ ರೋಗಕೆ್ಕ ತುತ್ತಾಗಿರುವಮಡಿಗಳಿಗೆಉಪಚಾರವಾಗಿ ಕಾಪರ್ಆಕ್ಸಿಫ್ಲೋರೈಡ್‌ನುಪ್ರತಿಲೀಟರ್ನೀರಿಗೆಮೂರುಗ್ರಾಂನಂತೆಬೆರಸಿಸಸಿಗಳಿಗೆಸಿಂಪಡಿಸಬೇಕು. ಇನ್ನುಮುಂದೆಬಿತ್ತನೆಮಾಡುವವರು, ಬೀಜೋಪಚಾರವನ್ನುಸರಿಯಾಗಿ ಮಾಬೇಕು. ಜೊತೆಗೆಒಂದುಟನ್ತಿ್ಪೆಗೊಬ್ಬರಕೆ್ಕ ಒಂದುಕೆ.ಜಿ. ಟ್ರೈಕೋಡರ್ಮಾಹಾಗೂಒಂದುಕೆ.ಜಿ. ಸುಡೋನಮಸ್ಬೆರಸಿಭೂಮಿಗೆನೀಡಬೇಕು.
 ಸರಳಮ್ಮ, ಸಹಾಯಕಹಿರಿಯನಿರ್ದೇಶಕರು, ತೋಟಗಾರಿಕೆಇಲಾಖೆ, ಧಾರವಾಡ
 --------------------------------------------------
 ದೂರದಿಂದನೀರುಹೊತ್ತುಹತ್ತಿಬೀಜಕೆ್ಕ ಹಾಕುತ್ತಿದ್ದೇವೆ. ಒಂದುದೊಡ್ಡ ಮಳೆಬಂದ್ರೆಸಾಕುಬೆಳೆನಮ್ಮಕೈಹಿಡಿಯುತ್ತದೆ. ಮಳೆಗಾಗಿ ಊರಿನಜನಪರ್ವಮಾಡಿದರುಏನುಪ್ರಯೋಜನಆಗಿಲ್ಲ. ಮಳೆರಾಯಒಮ್ಮೆಕಣ್ಣುತೆರದುನೊಡಬೇಕು
 - ಮತ್ತಯ್ಯ, ಸಣ್ಣಹಿಡುವಳಿದಾರ.

Tuesday, July 17, 2012

ನಿರುಪಯುಕ್ತಸಾರ್ವಜನಿಕಶೌಚಾಲಯಗಳು




ಕುಂದಗೋಳ:ಕಲುಷಿತನೀರಿನಿಂದಹರಡುವಸಾಂಕ್ರಾಮಿಕರೋಗಗಳನಿಯಂತ್ರಣಕಾ್ಕಗಿ ಗ್ರಾಮೀಣಮೂಲಭೂತಸೌಕರ್ಯಗಳಲ್ಲಿಶೌಚಾಲಯಗಳನಿರ್ಮಾಣ ಹಾಗೂನಿರ್ವಹಣೆಗೆಮೊದಲಆಧ್ಯತೆನೀಡಬೇಕಿದೆ.
 ಪ್ರತಿಯೊಬ್ಬರೂನಿತ್ಯಕರ್ಮಗಳನ್ನುಪೂರೈಸಲುಶೌಚಾಲಯಬಳಕೆಕಡಾ್ಡಯಗೊಳಿಸಬೇಕಿದೆ. ಈ ನಿಟ್ಟಿನಲ್ಲಿಸರ್ಕಾರಹಲವಾರುಯೋಜನೆಗಳನ್ನುಜಾರಿಗೆತಂದಿದೆ. ಸ್ಥಳೀಯಆಡಳಿತಸಂಸ್ಥೆಗಳಮೂಲಕಅವುಗಳನ್ನುಅನುಷಾ್ಠನಕೆ್ಕ ತರಲುಪ್ರಯತ್ನಪಟ್ಟಿದೆ. ಆದರೆಗ್ರಾಮೀಣ ಪ್ರದೇಶಗಳಲ್ಲಿನಿರ್ಮಿಸಿರುವಸಾಮೂಹಿಕಶೌಚಾಲಯಗಳುಸದ್ಬಳಕೆಯಾಗುತ್ತಲೇಇಲ್ಲ.
 ಅದಕೊ್ಕಂದುನಿದರ್ಶನಕುಂದಗೋಳತಾಲೂಕುಗುಡಗೇರಿಗ್ರಾಮದಲ್ಲಿನಿರ್ಮಿಸಲಾಗಿರುವಸಾರ್ವಜನಿಕಶೌಚಾಲಯಗಳು.

 3 ಲಕ್ಷವೆಚ್ಚದಶೌಚಾಲಯಗಳುಬಳಕೆಯಾಗುತ್ತಿಲ್ಲ
 ಧಾರವಾಡಜಿಲ್ಲಾಪಂಚಾಯತ್, ಕುಂದಗೋಳತಾಲೂಕಾಪಂಚಾಯತ್,ಗುಡಗೇರಿಗ್ರಾಮಪಂಚಾಯತ್ಸಹಯೋಗದಲ್ಲಿಸಂಪೂರ್ಣಸ್ವಚಾ್ಛತಆಂದೋಲನಯೋಜನೆಅಡಿ 2009-10 ರಲ್ಲಿಸುಮಾರುಎಂಟುಸಾರ್ವಜನಿಕಶೌಚಾಲಯಗಮನ್ನುನಿರ್ಮಿಸಲಾಗಿದೆ.ಆದರೆಅವುಗಳುಸಮರ್ಪಕವಾಗಿ ಉಪಯೋಗವಾಗುತ್ತಿಲ್ಲ.
 ಸುಮಾರು3 ಲಕ್ಷರೂವೆ್ಚದಲ್ಲಿ ಅಂಬೇಡ್ಕರ್ನಗರಹಾಗೂಸಿದ್ದರಾಮೇಶ್ವರನಗರದಎದುರಿನತಗು್ಗ ಪ್ರದೇಶದಲ್ಲಿ ನಿರ್ಮಿಸಿರುವಈ ಶೌಚಾಲಯಗಳುಈಗಬಳಕೆಮಾಡದಷು್ಟ ದುಸ್ಥಿತಿಗೆಬಂದುನಿಂತಿವೆ.
 ಅದಕೆ್ಕ ಹಲವಾರುಕಾರಣಗಳಿವೆ.

 ಸೂಕ್ತಜಾಗೆಆಯೆ್ಕ ಮಾಡಿಲ್ಲ
 ರಸ್ತೆಯಿಂದಸುಮಾರು7 ಅಡಿ ತಗ್ಗುಪ್ರದೇಶದಲ್ಲಿಶೌಚಾಲಯಗಳನ್ನುನಿರ್ಮಿಸಲಾಗಿದೆ. ಈ ಪ್ರದೇಶಕೆರೆಅಂಗಳದಂತಿದ್ದುಮಳೆಗಾಲದಲ್ಲಿಸದಾನೀರಿನಿಂದಆವೃತವಾಗಿರುತ್ತದೆ. ಕೆಲಸಂದರ್ಭದಲ್ಲಿಸಂಪೂರ್ಣಶೌಚಾಲಯಗಳೇನೀರಿನಲ್ಲಿಮುಳುಗಿ ಹೊಗುತ್ತವೆ.ಆಗಅವುಗಳನ್ನುಬಳಸುವುದಾದರೂಹೇಗೆ?
 ಎರಡೂಶೌಚಾಲಯಗಳನ್ನುಪುರುಷರುಬಹೀರ್ದೆಸೆಗೆಬಳಕೆಮಾಡುವಬಯಲುಗಳಲ್ಲೇನಿರ್ಮಿಸಲಾಗಿದ್ದು, ಮಹಿಳೆಯರುಅಲ್ಲಿಗೆಬರುವುದೇಇಲ್ಲ. ಇನ್ನುಈ ಶೌಚಾಲಯಗಳಿಗೆಸಾರ್ವಜನಿಕಸಾಮೂಹಿಕಬಳಕೆಗೆಂದುಫಲಕಹಾಕಲಾಗಿದ್ದು, ುರುಷರುಬಳಸಬೇಕೋಅಥವಾಮಹಿಳೆಯರುಬಳಸಬೇಕೋಎಂಬುದುಸ್ಪಷ್ಟವಾಗಿಲ್ಲ.

 ನೀರು, ಬೆಳಕಿನಕೊರತೆ
 ಈ ಗ್ರಾಮಕೆ್ಕ ಸಮರ್ಪಕನೀರುಪೂರೈಕೆಇಲ್ಲ. ವಿದ್ಯುತ್ಕೈಕೊಟ್ಟರೆಅಂದುನೀರುಪೂರೈಕೆಬಂದ್. ಆದ್ದರಿಂದಸುಮಾರುಎರಡುದಿನಗಳಿಗೊಮ್ಮೆನೀರುಪುರೈಕೆಯಾಗುವನೀರನ್ನು ಶೇಖರಿಸಿಡುವಷು್ಟ ಸಮಯಅಲ್ಲಿಯಜನರಿಗಿಲ್ಲ. ಬೆಳಗಾಗುತ್ತಿದ್ದಂತೆಕೂಲಿಕೆಲಸಕ್ಕ ಹೊಗುವಅವರುಮರಳಿಬರುವುದುಸಂಜೆಗೆ.
 ಶೌಚಾಲಯಳಿಗೆನೀರುಪೂರೈಕೆಮಾಡಲುಓವರ್‌ಹೆಡ್ಟ್ಯಾಂಕ್ಗಳಿವೆ. ಆದರೆಅವುಗಳಿಗೆನೀರುಪೂರೈಕೆಯಾಗುತ್ತಿಲ್ಲ. ರಾತ್ರಿವೇಳೆಬೆಳಕುಇರುವುದಿಲ್ಲ.ಕಾರಣ ಅವುಗಳುಬಳಕೆಯಾಗುತ್ತಲೇಇಲ್ಲ.

 ಶೌಚಾಲಯಗಳಉಪಯೋಗಗೊತ್ತಿಲ್ಲ.
 ಈ ಎರಡುಕೇರಿಯಜನರಲ್ಲಿಅನೇಕರುಅನಕ್ಷರಸ್ತರುಹಾಗೂಶೌಚಾಲಯದಬಳಕೆತಿಳಿಯದೆಇರುವವರು. ಇದರಿಂದಾಗಿ ಈ ಶೌಚಾಲಯಗಳನಿರ್ಹಹಣೆಇವರಿಂದಅಸಾಧ್ಯ. ಕೆಲವರಿಗೆಇದರಬಗೆ್ಗ ತಿಳಿದಿದ್ದರುನೀರಿನಕೊರತೆುಂದಾಗಿ ಇವುಗಳಉಪಯೋಗಸರಿಯಾಗಿ ಆಗುತ್ತಿಲ್ಲ. ಗ್ರಾಮೀಣ ಭಾಗದಜನರುಬಯಲುಕ್ರಿಯೆಗೆಬಯಲನ್ನೇಉಪಯೋಗಿಸುತ್ತಾರೆ.
 ಗ್ರಾಮೀಣರಿಗೆಶೌಚಾಲಯಗಳಬಳಕೆ, ಅವುಗಳಿಂದಾಗುವಪ್ರಯೋಜನಗಳಕುರಿತುತಿಳಿವಳಿಕೆನೀಡುವಕಾರ್ಯವಾಗಬೇಕು.


 ನೀರಿನಕೊರತೆಯಿಂದಾಗಿ ಶೌಚಾಯಗಳನ್ನುಬಳಸುವುಸದು ದುಸ್ತರವಾಗುತ್ತದೆ. ಈ ಶೌಚಾಲಯಗಲಗೆನೀರಿನಯಾವುದೇಸೌಲಭ್ಯಇಲ್ಲ. ರಾತ್ರಿಹೊತ್ತುಬೆಳಕಿನಯಾವುದೇವ್ಯವಸಥೆಇಲ್ಲ. - ಬಸವರಾಜ

 ಶೌಚಾಲಯಗಳನ್ನುನಿರ್ಮಿಸಿದಸ್ಥಳತಗ್ಗುಪ್ರದೇಶವಾಗಿದೆ. ಮಳೆಬಂದರೆನೀರುತುಂಬಿಕೊಳ್ಳುತ್ತದೆ. ಇದರಿಂದಸಾರ್ವಜನಿಕರಿಕೆತೊಂದರೆಆಗುತ್ತಿದೆಮತ್ತುಇದುಶೌಚಾಲಯಕೆ್ಕ ಸೂಕ್ತಸ್ಥಳವಲ್ಲ.- ಅರ್ಜುನಕಟ್ಟಿ ಮನಿ, ಗ್ರಾ. ಪಂ. ಸದಸ್ಯರು.

Thursday, July 05, 2012



 ನವನಾಣ್ಯದಅವತಾರಅವಾಂತರ:

 ಅನಿಸಿಕೆಗಳು
 1,2,5ರೂ. ಮತ್ತು50 ಪೈಸೆಯನಾಣ್ಯಗಳುಒಂದೇರೀತಿಯಲ್ಲಿವೆ. ಕೊಡು-ತೆಗೆದುಕೊಳ್ಳುವಾಗತುಂಬಾಗೊಂದಲವಾಗುತ್ತದೆ. 50ಪೈಸೆಗೆಬದಲಾಗಿ5 ರೂ.ಕೊಡುವಸಾಧ್ಯತೆಯೇಹೆಚು್ಚ. ದಿನಾಲೂಹೀಗೇಆಗುತ್ತದೆ. ಕೆಲವೊಮ್ಮೆಪ್ರಯಾಣಿಕರುಕೊಟ್ಟಿರುತ್ತಾರೆ, ನಾವುಅವಸರದಲ್ಲಿನೊಡದೆ ಬ್ಯಾಗ್ಗೆಹಾಕಿಕೊಳ್ಳುತ್ತೇವೆ. ಕಡಿಮೆಕೊಟಾ್ಟಗಪ್ರಯಾಣಿಕರಬೈುಳಕೆ್ಕ ತುತ್ತಾಗುತ್ತೇವೆ. ಅದಕೆ್ಕ ಈ ಒಂದೇಬಗೆಯನಾಣ್ಯಗಳೇಕಾರಣ.
 ಸೋಮಶೇಖರಹಡಪದ
 ನಿರ್ವಾಹಕ, ಧಾರವಾಡನಗರಸಾರಿಗೆ.
 ನಾಣ್ಯಗಳುಒಂದೇತೆರನಾಗಿರುವುದರಿಂದತುಂಬಾಗೊಂದಲವಾಗುತ್ತದೆ. ಈ ಹಿಂದೆನಾಣ್ಯಗಳುಗಾತ್ರದಲ್ಲಿಬೇರೆಬೇರೆಯಾಗಿರುವುದರಿಂದ ಕೈಗೆತಗಲುತ್ತಿದ್ದಂತೆಇಂತಹುದೇನಾಣ್ಯಎಂದುಗೊತ್ತಾಗುತ್ತಿತ್ತು. ಈಗಈ ಒಂದೇಆಕಾರದನಾಣ್ಯಗಳನ್ನುವಿಂಗಡಿಸಿಇಟು್ಟಕೊಳ್ಳುವುದರಿಂದಸ್ವಲ್ಪತೊಂದರೆಯಾಗುತ್ತಿದೆ.
 ರಾಘವೇಂದ್ರ, ಬೇಂದ್ರೆನಗರಸಾರಿಗೆ, ಹುಬ್ಬಳ್ಳಿ.

 ಹುಬ್ಬಳ್ಳಿ: ನಮ್ಮದೇಶದಣದಲ್ಲಿಎರಡುರೀತಿಯವುಗಳು. ವೊದಲನೆಯದುಕಾಗದದಹಣ ಅಂದರೆಕರೆನ್ಸಿ, ಇನ್ನೊಂದುನಾಣ್ಯದಹಣ ಅಂದರೆಕ್ವಾಯನ್. ಬೇರೆದೇಶದಲ್ಲಿಇವುಗಳನ್ನುಮುದ್ರಿಸುವಅಧಿಕಾರಹೇಗಿದೆಎಂಬುದುಗೊತ್ತಿಲ್ಲ. ಆದರೆನಮ್ಮದೇಶದಲ್ಲಿಕಾಗದದಹಣವನ್ನುಮುದ್ರಿಸುವಅಧಿಕಾರಇರುವುದುದೇಶದಕೇಂದ್ರಬ್ಯಾಂಕ್ಆರ್‌ಬಿಐಗೆಮಾತ್ರ.  ಆದರೆ, ಚಿಲ್ಲರೆಹಣವನ್ನುಮುದ್ರಿಸುವಅಧಿಕಾರಇರುುದುಭಾರತಿಯಹಣಕಾಸುಇಲಾಖೆಗೆ.
 ಭಾರತೀಯಹಣಕಾಸುಇಲಾಖೆಇತ್ತೀಚೆಗೆಕೆಲವುನೂತನನಾಣ್ಯಗಳನ್ನುಜಾರಿಗೆತಂದಿದೆ. ಅವುಗಳುಈಗಾಗಲೇನಮ್ಮನಿಮ್ಮಕೆಸೇರಿವೆ. ಅವುಗಳಿಂದಸಾಕಷು್ಟ ಭಾರಿಗೊಂದಲವೂಅನುಭವಿಸಿರಬಹುದು. ಅಂತಹನಾಣ್ಯಗಳಲ್ಲಿಮುಖ್ಯವಾಗಿ ಎರಡು, ಒಂದುಹಾಗೂ50ಪೈಸೆಯನಾಣ್ಯಗಳು.
 ಗೊಂದಲ
 ಕೆಲದಿನಗಳಹಿಂದೆಕವಿವಿಯಬಸ್ನಿಲ್ದಾಣದಲ್ಲಿಒಂದುಸಣ್ಣಘಟನೆನಡೆದಿತ್ತು. ಯಾರೋಒಬ್ಬವ್ಯಕ್ತಿತನಗೆಮೂರುರೂಪಾಯಿಕೊಡುವಬದಲಾಗಿ ಎರಡುರೂಪಾಯಿಕೊಟ್ಟಿದ್ದಾನೆಂದುನಿರ್ವಾಹಕನೊಂದಿಗೆವಾತುಬೆಳೆಸಿದ್ದ. ಆದರೆಆ ನಿವಾಹರ್ಕಪ್ರಯಾಣಿಕನಿಗೆಸರಿಯಾದಚಿಲ್ಲರೆಯನ್ನೆಕೊಟ್ಟಿದ್ದ. ಪ್ರಯಾಣಿಕನಿಗೆಗೊಂದಲವಾಗಿದ್ದುನಿರ್ವಾಹಕಕೊಟ್ಟ ನಾಣ್ಯಗಳಿಂದ. ಅವನುಕೊಟ್ಟ ಎರಡುರೂ. ನಾಣ್ಯಹಾಗೂಒಂದುರೂ. ನಾಣ್ಯನೋಡಲುಒಂದೇತೆರನಾಗಿದ್ದವು.
 ಕೆಲದಿನಗಳಹಿಂದೆಜಾರಿಗೆಬಂದಒಂದುರೂ. ಹಾಗೂಎರಡುರೂ. ನಾಣ್ಯಗಳುನೊಡಲುಒಂದೇತೆರನಾಗಿದ್ದವು. ಅವುಗಳಗಾತ್ರವೂಒಂದೇಆಗಿದೆ. ಅವುಗಳುಈಗಲೂಚಲಾವಣೆಯಲ್ಲಿವೆ. ಆದರೆಜನಅವುಗಳಿಗೆಒಗ್ಗಿದ್ದಾರೆ.
 ಮತ್ತೆಬದಲಾವಣೆ
 ಎರಡುರೂ. ಮತ್ತುಒಂದುರೂ. ನಾಣ್ಯಗಳಿಗೆಒಗ್ಗಿಕೊಂಡುಗೊಂದಲದಿಂದಹೊರಬರುವುಗಾಲೇ, ಒಂದುರೂ. ನಾಣ್ಯದಲ್ಲಿಮತ್ತೇಬದಲಾಣೆತರಲಾಗಿದೆ. ಅದುಕೂಆಗಲೇನಿಮ್ಮಕೈಸೇರಿರಬಹುದು.ಈ ನಾಣ್ಯದಿಂದಒಂದುರೂ. ಹಾಗೂಎರಡುರೂ. ನಾಣ್ಯಗಳನಡುವಿನವ್ಯತ್ಯಾಸಗುರುತಿಸಬಹುದು, ಆದರೆ50ಪೈಸೆಯನ್ನುಗುರುತಿಸುವುದುಸ್ವಲ್ಪಕಷ್ಟ ! ಏಕೆಂದರೆಇದರಗಾತ್ರ50ಪೈಸೆಯಷೆ್ಟೀಇದೆ. 2012ನೇಈಸವಿಯನ್ನುೊಂದಿರುಈ ಒಂದುರೂ.ನಾಣ್ಯವನ್ನುಮತ್ತೆಬದಲಾವಣೆಮಾಡಿದ್ದುಮತ್ತೊಂದುರೀತಿಗೊಂದಲಕೆ್ಕ ಕಾರಣವಾಗಿದೆ.
 ವೊದಲೇಚಿಲ್ಲರೆಯಸಮಸ್ಯೆ
 ಹುಬ್ಬಳ್ಳಿಧಾರವಾಡಮಧ್ಯನಿತ್ಯಸಾವಿರಾರುಜನರುನಾನಾಕಾರಣಗಳಿಗೆಬರುತ್ತಾರೆ. ಕೆಲವರಿಗೆದಿನದಪಾಸುಗಳಬಗೆ್ಗ ಗೊತ್ತಿಲ್ಲ. ಕೆಲವರುಅದರಗೊೀಜಿಗೆಹೋಗುವುದಿಲ್ಲ. ಆದರೆದುಡು್ಡ ಕೊಟು್ಟ ಪ್ರಯಾಣ ಮಾಡುವವರುಚಿಲ್ಲರೆಯಕೊರತೆಯಿಂದಾಗಿ ಸ್ವಲ್ಪಮಟ್ಟಿನಗೊಂದಲಅನುಭವಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೂ, ನಿರ್ವಾಹಕಗೂಕಿರಿಕರಿತಪ್ಪಿದ್ದಲ್ಲ. ಹೀಗಾಗಿ ಔಷಧಅಂಗಡಿ, ಕೆಲವುಹೊಟೇಲ್ಗಳಲ್ಲಿಚಿಲ್ಲರೆಯಬದಲಾಗಿ ಚಾಕಲೆಟ್ನೀಡುವಪದ್ಧತಿಯೂಇದೆ.
 .... ವೀರಭದ್ರ.... ಕೊಡಂಗಿ
 ಗಿರಾಕಿಗಳು, ಪ್ರಯಾಣಿಕರದಟ್ಟನೆಅಧಿಕವಿದ್ದಾಗಮಾಲೀಕರಿಗೆಅಥವಾನಿರ್ವಾಹಕಕಳಿಗೆಅವಸರಹೆಚು್ಚ. ಎಲ್ಲರಿಂದಲೂಹಣ ಪಡೆಯಬೇಕು, ಚಿಲ್ಲರೆವಾಪಸ್ನೀಡಬೇಕು. ಇಂತಹವೇಳೆಯಲ್ಲಿಈ ನಾಣ್ಯಗಳುಚಿಲ್ಲರೆಮಟ್ಟದಹಾನಿಹಾಗೂಲಾಭಉಂಟುಮಾಡುವುದರಲ್ಲಿಎರಡುಮಾತಿಲ್ಲ. ನಿರ್ವಾಹಕ,ಅಂಗಡಿ ಮಾಲೀಕನೂಇರಬಹುದು, ಪ್ರಯಾಣಿಕಅಥವಾಗಿರಾಕಿಯೂಇರಬಹುದು.
 ಚಿಲ್ಲರೆಹೆಚ್ಚಿಗೆಬಂದರೆವೀರಭದ್ರ. ಹೆಚ್ಚಿಗೆಕಳಕೊಂಡರೆಕೊಡಂಗಿ.
 ಕೆಲವೇದಿನದಲ್ಲಿನಿವಾರಣೆ
 ಹೊಸನಾಣ್ಯಗಳುಬಂದಾಗಹಳೆಯನಾಣ್ಯಗಳುಜನರಕೈಯಿಂದಜಾರುತ್ತವೆ. ಹಾಗೆಯೇಈ ನಾಣ್ಯಗಳಿಗೂಗಾತ್ರದಲ್ಲಿವ್ಯೆತ್ಯಾಸಉಂಟಾಗುತ್ತದೆ. ಅಥವಾನಾವೇಆ ನಾಣ್ಯಗಳಿಗೆಒಗ್ಗಬಹುದು. ಏನೇಆದರೂಅಲ್ಲಿಯವರೆಗಾದರೂನಮ್ಮಜಾಗೃತಿಯಲ್ಲಿನಾವುಇರುವುದುಸೂಕ್ತ.


Thursday, March 08, 2012

goundidhama passenger


CÊÜÄWæÇÝÉ Wèíw «ÝÊÜáÊæà WÜ£(×àWæãí¨Üá Wèíw«ÝÊÜá ±ÝÂÓæígÃ… Ãæç-Æá)


·         ÓÜ-ÊÜá-¿áPæR ÓÜ-Ä-¿Þ¨Ü ŸÓ…WÜÙÜá  CÆÉ ™.
·         ±ÜÅ¿Þ| ¨ÜÃÜ A£à PÜwÊæá.
·         ÓÜáñÜ¤È®Ü PæÆ ÖÜÚÛWÜÚWæ ÃæçÇæà WÜ£.
·         94 g®ÜÃÜ ÓÝÊÜá¥ÜÂì¨Ü ¸æãàX¿áÈÉ C®Üã°ÃÜPÜãR A—PÜ g®Ü CÃÜáñÝ¤Ãæ.

±ÜÅ¿Þ~PÜÃÜ WÜÊÜá®ÜPæR...  bPÜRgÝgãÃÜá ÖÜ៺ÚÛ ±ÝÂÔígÃ… WÝw¿áá 60 ¯ËáÐÜ ñÜvÜÊÝXŸÃÜȨæ GíŸ NãàÐÜOæ¿á®Üá° PæàÚ¨ÜÃæ ÖÜ៺ÚÛ¿á E¨ÜÂËáWÜÙÜá, WÜáñæ¤Wæ¨ÝÃÜÃÜá, WÝÅÖÜPÜÃÜá, PÜí±Ü¯WÜÙÜá ¨ÝÄPÝ|¨æ, PÜíWÝÇÝWÜáñÝ¤Ãæ. HPæí¨ÜÃæ CÊÜÃæÇÝÉ DWÝw¿áÈÉ ŸÃÜáÊÜ PÜãÈPÝËáìPÜÃÜá, ÊÜñÜìPÜÃÜ®æ° AÊÜÆí¼ÔÃÜáñÝ¤Ãæ.
 Öè¨Üá, ÖÜ៺ÚÛ Cí¨Üá GÆÉ ÃÜíWÜWÜÙÜÈÉ ¸æÙæ¿áᣤ¨æ. D ¸æÙÜÊÜ~WæÀáí¨ÝX Ë-±ÜâÆ  E-¨æãÂà-WÜ A-ÊÜ-PÝ-ÍÜ-WÜÙÜá ÓÜê-Ñr ¿áX¨Ü᪠ ÓÝPÜÐÜár  g®Ü ñÜᣤ®Ü bàÆ ñÜáí¹PæãÙÜáÛÊÜíñÝX¨æ. -Jí¨æà Jí¨Üá ©®Ü PæÆÓÜPæR ÖæãWÜ©¨ÜªÃæ GÐæãrà PÜáoáíŸWÜÙÜá Fo ÊÜÞvÜáÊÜí£ÆÉ. AíñÜÖÜ GÐæãrà PÜáoáíŸWÜÙÜá ÖÜ៺ÚÛ¿á ÓÜáñܤ ÊÜááñܤ iàÊÜ®Ü ÓÝXÓÜá£¤Êæ.
CíñÜÖÜ ÖÜÚÛWÜÙÜÈÉ ±ÜÅÊÜááSÊݨÜáÊÜâWÜ-ÙÜá ÖÜ៺ÚÛ ¸æíWÜÙÜãÃÜá ÃæçÆá ÊÜÞWÜì¨ÜÈÉ ŸÃÜáÊÜ PÜgìX,¿áÆËX, ÓÜÊÜ|ãÃÜá, WÜávÜWæàÄ ÖÝWÜã ÓÜíÎ. CÊÜâWÜÙÜ®Üá° ÖÜ៺ÚÛWæ ÓÜí±ÜQìÓÜáÊÜ ±ÜÅÊÜááS ÃæçÆá Gí¨ÜÃæ bPÜRgÝgãÃÜá ÖÜ៺ÚÛ ±ÝÂÔígÃ….ñÜÊÜá¾ ¯ñÜ Ÿ-¨Üá-QWæ E-¨æãÂà-WÜ AÃÜÔ  ÖÜ៺ÚÛWæ ŸÃÜáÊÜ A®æàPÜ PÜãÈPÝËáìPÜÃÜá, WÜêÖÜ ¯-ÊÜÞì| PÝ-Ëáì-PÜ-ÃÜá, ®èPÜÃÜÓܧÃÜá, ˨ݦìWÜÙÜá ÖÝWÜã C®Üã° A®æàPÜÃÜá ÖÜ៺ÚÛWæ ŸÃܸæàPݨÜÃæ D ÃæçÇæÌ ¿á®Üá°  AÊÜÆí¹Ô¨ÝªÃæ.
 Wèíw«ÝÊÜá ±ÝÂ-ÓæígÃ…
 ±ÜÅ£Áãí¨Üá ÃæçÈWÜã Jí¨æãí¨Üá ÖæÓÜįí¨Ü PÜÃæ¿áÇÝWÜáñܤ¨æ. ÃÝ~aæ®Ü°ÊÜÞ¾, ÍÜÃÝÊÜ£, aÝÆáPÜÂ, AÊÜáÃÝÊÜ£, ÖÜí² GP…Õ±æÅÓ… CíñÜÖÜ ÖæÓÜÃÜáWÜÙÜ®Üá° CÇÝTæ CÊÜâWÜÚWæ CqrÃÜáñܤ¨æ.
B¨ÜÃæ ÖÜ៺ÚÛ bPÜRgÝgãÃÜá ±ÝÂÓæígÃ… WÝwWæ Wèíw«ÝÊÜá Gí¨Üá AÈÉ¿á ±ÜÅ¿Þ~PÜÃÜá PÜÃæ¿ááñÝ¤Ãæ. HPæí¨ÜÃæ D ÃæçÈ®ÜÈÉ ÊÜááPÝRÆá »ÝWÜ WèíwWÜÙæà  ñÜáí¹-ÃÜá-ñݤ-Ãæ.
 ÖÜá-Ÿº-ÚÛ-Wæ Öæãà-WÜÆá ÃæçÇæà ¿ÞPæ?
 HPæí¨ÜÃæ ÖÜ៺ÚÛWæ ŸÃÜáÊÜ GÐæãrà ¨Üáw¿ááÊÜ ÊÜWÜì¨Ü g®ÜÄWæ ñÜÊÜá¾ ÖÜÚÛWÜÚí¨Ü ÓÜÄ¿Þ¨Ü ŸÓ… ÊÜÂÊÜÓæ§ CÆÉ. C¨ÜªÃÜã A¨Üá A£à ¨Üá¸ÝÄ. ŸÓ… ±ÜÅ¿Þ| ±ÜÅ£ Q.Ëáà.Wæ 75 ±æçÓæÀáí¨Ü Jí¨Üá ÃÜã±ÝÀáÊÜÃæWÜã ñÜWÜáÆáñܤ¨æ. B¨ÜÃæ A¨æà ÃæçÆá ±ÜÅ¿Ý| ±ÜÅ£ Q.Ëáà.Wæ 25 ±æçÓæ ÊÜÞñÜÅ. Ãæç-騆 £íWÜÙÜ £íWÜÙÜ ±ÝÓ…®Üá° PæãívÜÃæ Íæà. 60 ÃÜÐÜár ±ÜÅ¿Þ| ¨ÜÃÜÊÜ®Üá° EÚÓÜŸÖÜá¨Üá.
 Cgjñ…±ÝÓ…
 ¯ñÜ ÖÜ៺ÚÛWæ ŸÃÜáÊÜ PÜãÈ PÝËáìPÜÄWæ ¯àvÜáÊÜíñÜÖÜ D ±ÝÓ…®Ü ¸æÇæ PæàÊÜÆ 25 ÃÜã. £íWÜÚWæ B¨ÜÃæ C¨ÜPæR PæÆÊÜâ ÐÜÃÜñÜá¤WÜÚÊæ.
 ±ÜÅ¿Þ~PÜÄWæ ÓÜÌÆ³ ñæãí¨ÜÃæ
 D pæÅç¯®Ü ÓÜÊÜá¿áÊÜ®Üá° PæÆ £íWÜÙÜ ×í¨æ ±ÜÄÐÜRÄÓÜÇÝX¨æ. Êæáã¨ÜÆá D Ãæç-È-®ÜÜ ÓÜÊÜá¿áÊæí¨ÜÃæ ¸æÙÜWæY 5.30PæR bPÜRgÝgáįí¨Ü ÖæãÃÜoá ¸æÙÜWæY 9PæR ÖÜ៺ÚÛ¿á®Üá° ÓæàÃÜᣤñÜá¤. B¨ÜÃæ ÓÜÊÜá¿á ±ÜÄÐÜRÃÜOæ ÊÜÞw¨ÜªÄí¨Ü 4.30PæR bPÜRgÝgãįí¨Ü ÖæãÃÜoá 8PæR ÖÜ៺ÚÛ¿á®Üá° ÓæàÃÜáñܤ¨æ. C¨ÜÄí¨ÝX PæÆ PÜãÈPÝËáìPÜÄWæ ˨ݦìWÜÚWæ ñæãí¨ÜÃæ EípÝX¨æ.
 ÖÜ៺ÚÛ¿á üàÃÜ «ÝÃæ
¯ñÜÂÊÜä ÓÝËÃÝÃÜá PÜáoáíŸWÜÙÜá A®æàPÜ ÖæãpæàÇ…WÜÙÜá D ÃæçÈWÝX PÝ¿ááñÝ¤Ãæ  ®æãàvÜáñÝ¤Ãæ. ÓÜáñܤÊÜááñÜ¤È®Ü PæÆÊÜâ ÖÜÚÛWÜÚí¨Ü ŸÃÜáÊÜ ÖÝÆá ÊÜÞÃÜáÊÜÊÜÃÜá D Ãæç-ÈWæ  Ÿí¨Üá ÖÜ៺ÚÛWæ ©®Ü ¯ñÜ ÖÝÆá ±ÜäÃæçÓÜáñÝ¤Ãæ. D ÃæçÆá H®Ý¨ÜÃÜã ñÜvÜÊÝX Ÿí¨ÜÃæ AÊÜÃÜ aÜÖÝPæR ñæãí¨ÜÃæ¿ÞWÜáñܤ¨æ. ÊÜá®æÀáí¨Ü ®æàÃÜÊÝX ÖÝÆá ñÜí¨Üá PæãvÜáñÝ¤Ãæ. ±ÝÂPæp… ÖÝÈWæ ÖæãàÈÔ¨ÜÃæ ÍÜá¨ÜªÊÜä Öè¨Üá. PÜwÊæá ¸æÇæ¿áã Öè¨Üá. 


CÊÜâÅ ×àWæ ÖæàÙÝ¤Ãæ....
 ®ÝÊÜâ ¯ñÜ 50&65 Èà. ÖÝÆ®Üá° ÖÜ៺ÚÛWæ ñÜí¨Üá ÖÝPÜáñæ¤àÊæ. C¨Üá ®ÜÊÜáWæ Jí¨Üá E¨æãÂàWÜÊÜ®Üá° ¯àw¨ÜíñÝX¨æ. ÊÜá¨ÝÂÖܰ ¨ÜÊÜÃæWÜã D PæÆÓÜ ÊÜÞw, ®ÜíñÜÃÜ C®æã°í¨Üá WÝwWæ  ®ÜÊÜáã¾ÄWæ ÖæãàX ®ÜÊÜá¾ PæÆÓÜ ÊÜÞvÜáñæ¤àÊæ.
                                   aܮܰ±Ü³ , ÓÜíÎ(ÖÝÆá ÊÜÞÃÜáÊÜÊÜÃÜá)
 ÖÜ៺ÚÛ¿áÈÉ ®ÜÊÜáWæ GÃÜvÜá Äࣿá PæÆÓÜWÜÚÊæ. PÝ¿áí BX Öæãà¨ÜÃæ 150Äí¨Ü 170ÊÜÃæWÜã ÃÜã. ÓÜíŸÙÜ ÔWÜáñÜ¤Êæ. ©®ÜWÜãÈ¿áíñæ Öæãà¨ÜÃæ ÃÜã. 200ÊÜÃæWÜã ÔWÜáñܤ¨æ. B¨ÜªÄí¨Ü ®ÝÊÜâ ÖÜ៺ÚÛWæ ŸÃÜáñæ¤àÊæ.
                     &ŸÓÜÊÜÃÝg,WÜá-vÜ-Wæà-Ä (Wèíw)