ನವನಾಣ್ಯದಅವತಾರಅವಾಂತರ:
ಅನಿಸಿಕೆಗಳು
1,2,5ರೂ. ಮತ್ತು50 ಪೈಸೆಯನಾಣ್ಯಗಳುಒಂದೇರೀತಿಯಲ್ಲಿವೆ.
ಕೊಡು-ತೆಗೆದುಕೊಳ್ಳುವಾಗತುಂಬಾಗೊಂದಲವಾಗುತ್ತದೆ. 50ಪೈಸೆಗೆಬದಲಾಗಿ5 ರೂ.ಕೊಡುವಸಾಧ್ಯತೆಯೇಹೆಚು್ಚ.
ದಿನಾಲೂಹೀಗೇಆಗುತ್ತದೆ. ಕೆಲವೊಮ್ಮೆಪ್ರಯಾಣಿಕರುಕೊಟ್ಟಿರುತ್ತಾರೆ, ನಾವುಅವಸರದಲ್ಲಿನೊಡದೆ ಬ್ಯಾಗ್ಗೆಹಾಕಿಕೊಳ್ಳುತ್ತೇವೆ.
ಕಡಿಮೆಕೊಟಾ್ಟಗಪ್ರಯಾಣಿಕರಬೈುಳಕೆ್ಕ ತುತ್ತಾಗುತ್ತೇವೆ. ಅದಕೆ್ಕ ಈ ಒಂದೇಬಗೆಯನಾಣ್ಯಗಳೇಕಾರಣ.
ಸೋಮಶೇಖರಹಡಪದ
ನಿರ್ವಾಹಕ,
ಧಾರವಾಡನಗರಸಾರಿಗೆ.
ನಾಣ್ಯಗಳುಒಂದೇತೆರನಾಗಿರುವುದರಿಂದತುಂಬಾಗೊಂದಲವಾಗುತ್ತದೆ.
ಈ ಹಿಂದೆನಾಣ್ಯಗಳುಗಾತ್ರದಲ್ಲಿಬೇರೆಬೇರೆಯಾಗಿರುವುದರಿಂದ ಕೈಗೆತಗಲುತ್ತಿದ್ದಂತೆಇಂತಹುದೇನಾಣ್ಯಎಂದುಗೊತ್ತಾಗುತ್ತಿತ್ತು.
ಈಗಈ ಒಂದೇಆಕಾರದನಾಣ್ಯಗಳನ್ನುವಿಂಗಡಿಸಿಇಟು್ಟಕೊಳ್ಳುವುದರಿಂದಸ್ವಲ್ಪತೊಂದರೆಯಾಗುತ್ತಿದೆ.
ರಾಘವೇಂದ್ರ,
ಬೇಂದ್ರೆನಗರಸಾರಿಗೆ, ಹುಬ್ಬಳ್ಳಿ.
ಹುಬ್ಬಳ್ಳಿ:
ನಮ್ಮದೇಶದಣದಲ್ಲಿಎರಡುರೀತಿಯವುಗಳು. ವೊದಲನೆಯದುಕಾಗದದಹಣ ಅಂದರೆಕರೆನ್ಸಿ, ಇನ್ನೊಂದುನಾಣ್ಯದಹಣ ಅಂದರೆಕ್ವಾಯನ್. ಬೇರೆದೇಶದಲ್ಲಿಇವುಗಳನ್ನುಮುದ್ರಿಸುವಅಧಿಕಾರಹೇಗಿದೆಎಂಬುದುಗೊತ್ತಿಲ್ಲ.
ಆದರೆನಮ್ಮದೇಶದಲ್ಲಿಕಾಗದದಹಣವನ್ನುಮುದ್ರಿಸುವಅಧಿಕಾರಇರುವುದುದೇಶದಕೇಂದ್ರಬ್ಯಾಂಕ್ಆರ್ಬಿಐಗೆಮಾತ್ರ. ಆದರೆ, ಚಿಲ್ಲರೆಹಣವನ್ನುಮುದ್ರಿಸುವಅಧಿಕಾರಇರುುದುಭಾರತಿಯಹಣಕಾಸುಇಲಾಖೆಗೆ.
ಭಾರತೀಯಹಣಕಾಸುಇಲಾಖೆಇತ್ತೀಚೆಗೆಕೆಲವುನೂತನನಾಣ್ಯಗಳನ್ನುಜಾರಿಗೆತಂದಿದೆ.
ಅವುಗಳುಈಗಾಗಲೇನಮ್ಮನಿಮ್ಮಕೆಸೇರಿವೆ. ಅವುಗಳಿಂದಸಾಕಷು್ಟ ಭಾರಿಗೊಂದಲವೂಅನುಭವಿಸಿರಬಹುದು. ಅಂತಹನಾಣ್ಯಗಳಲ್ಲಿಮುಖ್ಯವಾಗಿ
ಎರಡು, ಒಂದುಹಾಗೂ50ಪೈಸೆಯನಾಣ್ಯಗಳು.
ಗೊಂದಲ
ಕೆಲದಿನಗಳಹಿಂದೆಕವಿವಿಯಬಸ್ನಿಲ್ದಾಣದಲ್ಲಿಒಂದುಸಣ್ಣಘಟನೆನಡೆದಿತ್ತು.
ಯಾರೋಒಬ್ಬವ್ಯಕ್ತಿತನಗೆಮೂರುರೂಪಾಯಿಕೊಡುವಬದಲಾಗಿ ಎರಡುರೂಪಾಯಿಕೊಟ್ಟಿದ್ದಾನೆಂದುನಿರ್ವಾಹಕನೊಂದಿಗೆವಾತುಬೆಳೆಸಿದ್ದ.
ಆದರೆಆ ನಿವಾಹರ್ಕಪ್ರಯಾಣಿಕನಿಗೆಸರಿಯಾದಚಿಲ್ಲರೆಯನ್ನೆಕೊಟ್ಟಿದ್ದ. ಪ್ರಯಾಣಿಕನಿಗೆಗೊಂದಲವಾಗಿದ್ದುನಿರ್ವಾಹಕಕೊಟ್ಟ
ನಾಣ್ಯಗಳಿಂದ. ಅವನುಕೊಟ್ಟ ಎರಡುರೂ. ನಾಣ್ಯಹಾಗೂಒಂದುರೂ. ನಾಣ್ಯನೋಡಲುಒಂದೇತೆರನಾಗಿದ್ದವು.
ಕೆಲದಿನಗಳಹಿಂದೆಜಾರಿಗೆಬಂದಒಂದುರೂ.
ಹಾಗೂಎರಡುರೂ. ನಾಣ್ಯಗಳುನೊಡಲುಒಂದೇತೆರನಾಗಿದ್ದವು. ಅವುಗಳಗಾತ್ರವೂಒಂದೇಆಗಿದೆ. ಅವುಗಳುಈಗಲೂಚಲಾವಣೆಯಲ್ಲಿವೆ.
ಆದರೆಜನಅವುಗಳಿಗೆಒಗ್ಗಿದ್ದಾರೆ.
ಮತ್ತೆಬದಲಾವಣೆ
ಎರಡುರೂ. ಮತ್ತುಒಂದುರೂ.
ನಾಣ್ಯಗಳಿಗೆಒಗ್ಗಿಕೊಂಡುಗೊಂದಲದಿಂದಹೊರಬರುವುಗಾಲೇ, ಒಂದುರೂ. ನಾಣ್ಯದಲ್ಲಿಮತ್ತೇಬದಲಾಣೆತರಲಾಗಿದೆ.
ಅದುಕೂಆಗಲೇನಿಮ್ಮಕೈಸೇರಿರಬಹುದು.ಈ ನಾಣ್ಯದಿಂದಒಂದುರೂ. ಹಾಗೂಎರಡುರೂ. ನಾಣ್ಯಗಳನಡುವಿನವ್ಯತ್ಯಾಸಗುರುತಿಸಬಹುದು,
ಆದರೆ50ಪೈಸೆಯನ್ನುಗುರುತಿಸುವುದುಸ್ವಲ್ಪಕಷ್ಟ ! ಏಕೆಂದರೆಇದರಗಾತ್ರ50ಪೈಸೆಯಷೆ್ಟೀಇದೆ. 2012ನೇಈಸವಿಯನ್ನುೊಂದಿರುಈ
ಒಂದುರೂ.ನಾಣ್ಯವನ್ನುಮತ್ತೆಬದಲಾವಣೆಮಾಡಿದ್ದುಮತ್ತೊಂದುರೀತಿಗೊಂದಲಕೆ್ಕ ಕಾರಣವಾಗಿದೆ.
ವೊದಲೇಚಿಲ್ಲರೆಯಸಮಸ್ಯೆ
ಹುಬ್ಬಳ್ಳಿಧಾರವಾಡಮಧ್ಯನಿತ್ಯಸಾವಿರಾರುಜನರುನಾನಾಕಾರಣಗಳಿಗೆಬರುತ್ತಾರೆ.
ಕೆಲವರಿಗೆದಿನದಪಾಸುಗಳಬಗೆ್ಗ ಗೊತ್ತಿಲ್ಲ. ಕೆಲವರುಅದರಗೊೀಜಿಗೆಹೋಗುವುದಿಲ್ಲ. ಆದರೆದುಡು್ಡ ಕೊಟು್ಟ
ಪ್ರಯಾಣ ಮಾಡುವವರುಚಿಲ್ಲರೆಯಕೊರತೆಯಿಂದಾಗಿ ಸ್ವಲ್ಪಮಟ್ಟಿನಗೊಂದಲಅನುಭವಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೂ,
ನಿರ್ವಾಹಕಗೂಕಿರಿಕರಿತಪ್ಪಿದ್ದಲ್ಲ. ಹೀಗಾಗಿ ಔಷಧಅಂಗಡಿ, ಕೆಲವುಹೊಟೇಲ್ಗಳಲ್ಲಿಚಿಲ್ಲರೆಯಬದಲಾಗಿ ಚಾಕಲೆಟ್ನೀಡುವಪದ್ಧತಿಯೂಇದೆ.
....
ವೀರಭದ್ರ.... ಕೊಡಂಗಿ
ಗಿರಾಕಿಗಳು, ಪ್ರಯಾಣಿಕರದಟ್ಟನೆಅಧಿಕವಿದ್ದಾಗಮಾಲೀಕರಿಗೆಅಥವಾನಿರ್ವಾಹಕಕಳಿಗೆಅವಸರಹೆಚು್ಚ.
ಎಲ್ಲರಿಂದಲೂಹಣ ಪಡೆಯಬೇಕು, ಚಿಲ್ಲರೆವಾಪಸ್ನೀಡಬೇಕು. ಇಂತಹವೇಳೆಯಲ್ಲಿಈ ನಾಣ್ಯಗಳುಚಿಲ್ಲರೆಮಟ್ಟದಹಾನಿಹಾಗೂಲಾಭಉಂಟುಮಾಡುವುದರಲ್ಲಿಎರಡುಮಾತಿಲ್ಲ.
ನಿರ್ವಾಹಕ,ಅಂಗಡಿ ಮಾಲೀಕನೂಇರಬಹುದು, ಪ್ರಯಾಣಿಕಅಥವಾಗಿರಾಕಿಯೂಇರಬಹುದು.
ಚಿಲ್ಲರೆಹೆಚ್ಚಿಗೆಬಂದರೆವೀರಭದ್ರ.
ಹೆಚ್ಚಿಗೆಕಳಕೊಂಡರೆಕೊಡಂಗಿ.
ಕೆಲವೇದಿನದಲ್ಲಿನಿವಾರಣೆ
ಹೊಸನಾಣ್ಯಗಳುಬಂದಾಗಹಳೆಯನಾಣ್ಯಗಳುಜನರಕೈಯಿಂದಜಾರುತ್ತವೆ.
ಹಾಗೆಯೇಈ ನಾಣ್ಯಗಳಿಗೂಗಾತ್ರದಲ್ಲಿವ್ಯೆತ್ಯಾಸಉಂಟಾಗುತ್ತದೆ. ಅಥವಾನಾವೇಆ ನಾಣ್ಯಗಳಿಗೆಒಗ್ಗಬಹುದು.
ಏನೇಆದರೂಅಲ್ಲಿಯವರೆಗಾದರೂನಮ್ಮಜಾಗೃತಿಯಲ್ಲಿನಾವುಇರುವುದುಸೂಕ್ತ.