Thursday, July 05, 2012



 ನವನಾಣ್ಯದಅವತಾರಅವಾಂತರ:

 ಅನಿಸಿಕೆಗಳು
 1,2,5ರೂ. ಮತ್ತು50 ಪೈಸೆಯನಾಣ್ಯಗಳುಒಂದೇರೀತಿಯಲ್ಲಿವೆ. ಕೊಡು-ತೆಗೆದುಕೊಳ್ಳುವಾಗತುಂಬಾಗೊಂದಲವಾಗುತ್ತದೆ. 50ಪೈಸೆಗೆಬದಲಾಗಿ5 ರೂ.ಕೊಡುವಸಾಧ್ಯತೆಯೇಹೆಚು್ಚ. ದಿನಾಲೂಹೀಗೇಆಗುತ್ತದೆ. ಕೆಲವೊಮ್ಮೆಪ್ರಯಾಣಿಕರುಕೊಟ್ಟಿರುತ್ತಾರೆ, ನಾವುಅವಸರದಲ್ಲಿನೊಡದೆ ಬ್ಯಾಗ್ಗೆಹಾಕಿಕೊಳ್ಳುತ್ತೇವೆ. ಕಡಿಮೆಕೊಟಾ್ಟಗಪ್ರಯಾಣಿಕರಬೈುಳಕೆ್ಕ ತುತ್ತಾಗುತ್ತೇವೆ. ಅದಕೆ್ಕ ಈ ಒಂದೇಬಗೆಯನಾಣ್ಯಗಳೇಕಾರಣ.
 ಸೋಮಶೇಖರಹಡಪದ
 ನಿರ್ವಾಹಕ, ಧಾರವಾಡನಗರಸಾರಿಗೆ.
 ನಾಣ್ಯಗಳುಒಂದೇತೆರನಾಗಿರುವುದರಿಂದತುಂಬಾಗೊಂದಲವಾಗುತ್ತದೆ. ಈ ಹಿಂದೆನಾಣ್ಯಗಳುಗಾತ್ರದಲ್ಲಿಬೇರೆಬೇರೆಯಾಗಿರುವುದರಿಂದ ಕೈಗೆತಗಲುತ್ತಿದ್ದಂತೆಇಂತಹುದೇನಾಣ್ಯಎಂದುಗೊತ್ತಾಗುತ್ತಿತ್ತು. ಈಗಈ ಒಂದೇಆಕಾರದನಾಣ್ಯಗಳನ್ನುವಿಂಗಡಿಸಿಇಟು್ಟಕೊಳ್ಳುವುದರಿಂದಸ್ವಲ್ಪತೊಂದರೆಯಾಗುತ್ತಿದೆ.
 ರಾಘವೇಂದ್ರ, ಬೇಂದ್ರೆನಗರಸಾರಿಗೆ, ಹುಬ್ಬಳ್ಳಿ.

 ಹುಬ್ಬಳ್ಳಿ: ನಮ್ಮದೇಶದಣದಲ್ಲಿಎರಡುರೀತಿಯವುಗಳು. ವೊದಲನೆಯದುಕಾಗದದಹಣ ಅಂದರೆಕರೆನ್ಸಿ, ಇನ್ನೊಂದುನಾಣ್ಯದಹಣ ಅಂದರೆಕ್ವಾಯನ್. ಬೇರೆದೇಶದಲ್ಲಿಇವುಗಳನ್ನುಮುದ್ರಿಸುವಅಧಿಕಾರಹೇಗಿದೆಎಂಬುದುಗೊತ್ತಿಲ್ಲ. ಆದರೆನಮ್ಮದೇಶದಲ್ಲಿಕಾಗದದಹಣವನ್ನುಮುದ್ರಿಸುವಅಧಿಕಾರಇರುವುದುದೇಶದಕೇಂದ್ರಬ್ಯಾಂಕ್ಆರ್‌ಬಿಐಗೆಮಾತ್ರ.  ಆದರೆ, ಚಿಲ್ಲರೆಹಣವನ್ನುಮುದ್ರಿಸುವಅಧಿಕಾರಇರುುದುಭಾರತಿಯಹಣಕಾಸುಇಲಾಖೆಗೆ.
 ಭಾರತೀಯಹಣಕಾಸುಇಲಾಖೆಇತ್ತೀಚೆಗೆಕೆಲವುನೂತನನಾಣ್ಯಗಳನ್ನುಜಾರಿಗೆತಂದಿದೆ. ಅವುಗಳುಈಗಾಗಲೇನಮ್ಮನಿಮ್ಮಕೆಸೇರಿವೆ. ಅವುಗಳಿಂದಸಾಕಷು್ಟ ಭಾರಿಗೊಂದಲವೂಅನುಭವಿಸಿರಬಹುದು. ಅಂತಹನಾಣ್ಯಗಳಲ್ಲಿಮುಖ್ಯವಾಗಿ ಎರಡು, ಒಂದುಹಾಗೂ50ಪೈಸೆಯನಾಣ್ಯಗಳು.
 ಗೊಂದಲ
 ಕೆಲದಿನಗಳಹಿಂದೆಕವಿವಿಯಬಸ್ನಿಲ್ದಾಣದಲ್ಲಿಒಂದುಸಣ್ಣಘಟನೆನಡೆದಿತ್ತು. ಯಾರೋಒಬ್ಬವ್ಯಕ್ತಿತನಗೆಮೂರುರೂಪಾಯಿಕೊಡುವಬದಲಾಗಿ ಎರಡುರೂಪಾಯಿಕೊಟ್ಟಿದ್ದಾನೆಂದುನಿರ್ವಾಹಕನೊಂದಿಗೆವಾತುಬೆಳೆಸಿದ್ದ. ಆದರೆಆ ನಿವಾಹರ್ಕಪ್ರಯಾಣಿಕನಿಗೆಸರಿಯಾದಚಿಲ್ಲರೆಯನ್ನೆಕೊಟ್ಟಿದ್ದ. ಪ್ರಯಾಣಿಕನಿಗೆಗೊಂದಲವಾಗಿದ್ದುನಿರ್ವಾಹಕಕೊಟ್ಟ ನಾಣ್ಯಗಳಿಂದ. ಅವನುಕೊಟ್ಟ ಎರಡುರೂ. ನಾಣ್ಯಹಾಗೂಒಂದುರೂ. ನಾಣ್ಯನೋಡಲುಒಂದೇತೆರನಾಗಿದ್ದವು.
 ಕೆಲದಿನಗಳಹಿಂದೆಜಾರಿಗೆಬಂದಒಂದುರೂ. ಹಾಗೂಎರಡುರೂ. ನಾಣ್ಯಗಳುನೊಡಲುಒಂದೇತೆರನಾಗಿದ್ದವು. ಅವುಗಳಗಾತ್ರವೂಒಂದೇಆಗಿದೆ. ಅವುಗಳುಈಗಲೂಚಲಾವಣೆಯಲ್ಲಿವೆ. ಆದರೆಜನಅವುಗಳಿಗೆಒಗ್ಗಿದ್ದಾರೆ.
 ಮತ್ತೆಬದಲಾವಣೆ
 ಎರಡುರೂ. ಮತ್ತುಒಂದುರೂ. ನಾಣ್ಯಗಳಿಗೆಒಗ್ಗಿಕೊಂಡುಗೊಂದಲದಿಂದಹೊರಬರುವುಗಾಲೇ, ಒಂದುರೂ. ನಾಣ್ಯದಲ್ಲಿಮತ್ತೇಬದಲಾಣೆತರಲಾಗಿದೆ. ಅದುಕೂಆಗಲೇನಿಮ್ಮಕೈಸೇರಿರಬಹುದು.ಈ ನಾಣ್ಯದಿಂದಒಂದುರೂ. ಹಾಗೂಎರಡುರೂ. ನಾಣ್ಯಗಳನಡುವಿನವ್ಯತ್ಯಾಸಗುರುತಿಸಬಹುದು, ಆದರೆ50ಪೈಸೆಯನ್ನುಗುರುತಿಸುವುದುಸ್ವಲ್ಪಕಷ್ಟ ! ಏಕೆಂದರೆಇದರಗಾತ್ರ50ಪೈಸೆಯಷೆ್ಟೀಇದೆ. 2012ನೇಈಸವಿಯನ್ನುೊಂದಿರುಈ ಒಂದುರೂ.ನಾಣ್ಯವನ್ನುಮತ್ತೆಬದಲಾವಣೆಮಾಡಿದ್ದುಮತ್ತೊಂದುರೀತಿಗೊಂದಲಕೆ್ಕ ಕಾರಣವಾಗಿದೆ.
 ವೊದಲೇಚಿಲ್ಲರೆಯಸಮಸ್ಯೆ
 ಹುಬ್ಬಳ್ಳಿಧಾರವಾಡಮಧ್ಯನಿತ್ಯಸಾವಿರಾರುಜನರುನಾನಾಕಾರಣಗಳಿಗೆಬರುತ್ತಾರೆ. ಕೆಲವರಿಗೆದಿನದಪಾಸುಗಳಬಗೆ್ಗ ಗೊತ್ತಿಲ್ಲ. ಕೆಲವರುಅದರಗೊೀಜಿಗೆಹೋಗುವುದಿಲ್ಲ. ಆದರೆದುಡು್ಡ ಕೊಟು್ಟ ಪ್ರಯಾಣ ಮಾಡುವವರುಚಿಲ್ಲರೆಯಕೊರತೆಯಿಂದಾಗಿ ಸ್ವಲ್ಪಮಟ್ಟಿನಗೊಂದಲಅನುಭವಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೂ, ನಿರ್ವಾಹಕಗೂಕಿರಿಕರಿತಪ್ಪಿದ್ದಲ್ಲ. ಹೀಗಾಗಿ ಔಷಧಅಂಗಡಿ, ಕೆಲವುಹೊಟೇಲ್ಗಳಲ್ಲಿಚಿಲ್ಲರೆಯಬದಲಾಗಿ ಚಾಕಲೆಟ್ನೀಡುವಪದ್ಧತಿಯೂಇದೆ.
 .... ವೀರಭದ್ರ.... ಕೊಡಂಗಿ
 ಗಿರಾಕಿಗಳು, ಪ್ರಯಾಣಿಕರದಟ್ಟನೆಅಧಿಕವಿದ್ದಾಗಮಾಲೀಕರಿಗೆಅಥವಾನಿರ್ವಾಹಕಕಳಿಗೆಅವಸರಹೆಚು್ಚ. ಎಲ್ಲರಿಂದಲೂಹಣ ಪಡೆಯಬೇಕು, ಚಿಲ್ಲರೆವಾಪಸ್ನೀಡಬೇಕು. ಇಂತಹವೇಳೆಯಲ್ಲಿಈ ನಾಣ್ಯಗಳುಚಿಲ್ಲರೆಮಟ್ಟದಹಾನಿಹಾಗೂಲಾಭಉಂಟುಮಾಡುವುದರಲ್ಲಿಎರಡುಮಾತಿಲ್ಲ. ನಿರ್ವಾಹಕ,ಅಂಗಡಿ ಮಾಲೀಕನೂಇರಬಹುದು, ಪ್ರಯಾಣಿಕಅಥವಾಗಿರಾಕಿಯೂಇರಬಹುದು.
 ಚಿಲ್ಲರೆಹೆಚ್ಚಿಗೆಬಂದರೆವೀರಭದ್ರ. ಹೆಚ್ಚಿಗೆಕಳಕೊಂಡರೆಕೊಡಂಗಿ.
 ಕೆಲವೇದಿನದಲ್ಲಿನಿವಾರಣೆ
 ಹೊಸನಾಣ್ಯಗಳುಬಂದಾಗಹಳೆಯನಾಣ್ಯಗಳುಜನರಕೈಯಿಂದಜಾರುತ್ತವೆ. ಹಾಗೆಯೇಈ ನಾಣ್ಯಗಳಿಗೂಗಾತ್ರದಲ್ಲಿವ್ಯೆತ್ಯಾಸಉಂಟಾಗುತ್ತದೆ. ಅಥವಾನಾವೇಆ ನಾಣ್ಯಗಳಿಗೆಒಗ್ಗಬಹುದು. ಏನೇಆದರೂಅಲ್ಲಿಯವರೆಗಾದರೂನಮ್ಮಜಾಗೃತಿಯಲ್ಲಿನಾವುಇರುವುದುಸೂಕ್ತ.