Tuesday, July 17, 2012

ನಿರುಪಯುಕ್ತಸಾರ್ವಜನಿಕಶೌಚಾಲಯಗಳು




ಕುಂದಗೋಳ:ಕಲುಷಿತನೀರಿನಿಂದಹರಡುವಸಾಂಕ್ರಾಮಿಕರೋಗಗಳನಿಯಂತ್ರಣಕಾ್ಕಗಿ ಗ್ರಾಮೀಣಮೂಲಭೂತಸೌಕರ್ಯಗಳಲ್ಲಿಶೌಚಾಲಯಗಳನಿರ್ಮಾಣ ಹಾಗೂನಿರ್ವಹಣೆಗೆಮೊದಲಆಧ್ಯತೆನೀಡಬೇಕಿದೆ.
 ಪ್ರತಿಯೊಬ್ಬರೂನಿತ್ಯಕರ್ಮಗಳನ್ನುಪೂರೈಸಲುಶೌಚಾಲಯಬಳಕೆಕಡಾ್ಡಯಗೊಳಿಸಬೇಕಿದೆ. ಈ ನಿಟ್ಟಿನಲ್ಲಿಸರ್ಕಾರಹಲವಾರುಯೋಜನೆಗಳನ್ನುಜಾರಿಗೆತಂದಿದೆ. ಸ್ಥಳೀಯಆಡಳಿತಸಂಸ್ಥೆಗಳಮೂಲಕಅವುಗಳನ್ನುಅನುಷಾ್ಠನಕೆ್ಕ ತರಲುಪ್ರಯತ್ನಪಟ್ಟಿದೆ. ಆದರೆಗ್ರಾಮೀಣ ಪ್ರದೇಶಗಳಲ್ಲಿನಿರ್ಮಿಸಿರುವಸಾಮೂಹಿಕಶೌಚಾಲಯಗಳುಸದ್ಬಳಕೆಯಾಗುತ್ತಲೇಇಲ್ಲ.
 ಅದಕೊ್ಕಂದುನಿದರ್ಶನಕುಂದಗೋಳತಾಲೂಕುಗುಡಗೇರಿಗ್ರಾಮದಲ್ಲಿನಿರ್ಮಿಸಲಾಗಿರುವಸಾರ್ವಜನಿಕಶೌಚಾಲಯಗಳು.

 3 ಲಕ್ಷವೆಚ್ಚದಶೌಚಾಲಯಗಳುಬಳಕೆಯಾಗುತ್ತಿಲ್ಲ
 ಧಾರವಾಡಜಿಲ್ಲಾಪಂಚಾಯತ್, ಕುಂದಗೋಳತಾಲೂಕಾಪಂಚಾಯತ್,ಗುಡಗೇರಿಗ್ರಾಮಪಂಚಾಯತ್ಸಹಯೋಗದಲ್ಲಿಸಂಪೂರ್ಣಸ್ವಚಾ್ಛತಆಂದೋಲನಯೋಜನೆಅಡಿ 2009-10 ರಲ್ಲಿಸುಮಾರುಎಂಟುಸಾರ್ವಜನಿಕಶೌಚಾಲಯಗಮನ್ನುನಿರ್ಮಿಸಲಾಗಿದೆ.ಆದರೆಅವುಗಳುಸಮರ್ಪಕವಾಗಿ ಉಪಯೋಗವಾಗುತ್ತಿಲ್ಲ.
 ಸುಮಾರು3 ಲಕ್ಷರೂವೆ್ಚದಲ್ಲಿ ಅಂಬೇಡ್ಕರ್ನಗರಹಾಗೂಸಿದ್ದರಾಮೇಶ್ವರನಗರದಎದುರಿನತಗು್ಗ ಪ್ರದೇಶದಲ್ಲಿ ನಿರ್ಮಿಸಿರುವಈ ಶೌಚಾಲಯಗಳುಈಗಬಳಕೆಮಾಡದಷು್ಟ ದುಸ್ಥಿತಿಗೆಬಂದುನಿಂತಿವೆ.
 ಅದಕೆ್ಕ ಹಲವಾರುಕಾರಣಗಳಿವೆ.

 ಸೂಕ್ತಜಾಗೆಆಯೆ್ಕ ಮಾಡಿಲ್ಲ
 ರಸ್ತೆಯಿಂದಸುಮಾರು7 ಅಡಿ ತಗ್ಗುಪ್ರದೇಶದಲ್ಲಿಶೌಚಾಲಯಗಳನ್ನುನಿರ್ಮಿಸಲಾಗಿದೆ. ಈ ಪ್ರದೇಶಕೆರೆಅಂಗಳದಂತಿದ್ದುಮಳೆಗಾಲದಲ್ಲಿಸದಾನೀರಿನಿಂದಆವೃತವಾಗಿರುತ್ತದೆ. ಕೆಲಸಂದರ್ಭದಲ್ಲಿಸಂಪೂರ್ಣಶೌಚಾಲಯಗಳೇನೀರಿನಲ್ಲಿಮುಳುಗಿ ಹೊಗುತ್ತವೆ.ಆಗಅವುಗಳನ್ನುಬಳಸುವುದಾದರೂಹೇಗೆ?
 ಎರಡೂಶೌಚಾಲಯಗಳನ್ನುಪುರುಷರುಬಹೀರ್ದೆಸೆಗೆಬಳಕೆಮಾಡುವಬಯಲುಗಳಲ್ಲೇನಿರ್ಮಿಸಲಾಗಿದ್ದು, ಮಹಿಳೆಯರುಅಲ್ಲಿಗೆಬರುವುದೇಇಲ್ಲ. ಇನ್ನುಈ ಶೌಚಾಲಯಗಳಿಗೆಸಾರ್ವಜನಿಕಸಾಮೂಹಿಕಬಳಕೆಗೆಂದುಫಲಕಹಾಕಲಾಗಿದ್ದು, ುರುಷರುಬಳಸಬೇಕೋಅಥವಾಮಹಿಳೆಯರುಬಳಸಬೇಕೋಎಂಬುದುಸ್ಪಷ್ಟವಾಗಿಲ್ಲ.

 ನೀರು, ಬೆಳಕಿನಕೊರತೆ
 ಈ ಗ್ರಾಮಕೆ್ಕ ಸಮರ್ಪಕನೀರುಪೂರೈಕೆಇಲ್ಲ. ವಿದ್ಯುತ್ಕೈಕೊಟ್ಟರೆಅಂದುನೀರುಪೂರೈಕೆಬಂದ್. ಆದ್ದರಿಂದಸುಮಾರುಎರಡುದಿನಗಳಿಗೊಮ್ಮೆನೀರುಪುರೈಕೆಯಾಗುವನೀರನ್ನು ಶೇಖರಿಸಿಡುವಷು್ಟ ಸಮಯಅಲ್ಲಿಯಜನರಿಗಿಲ್ಲ. ಬೆಳಗಾಗುತ್ತಿದ್ದಂತೆಕೂಲಿಕೆಲಸಕ್ಕ ಹೊಗುವಅವರುಮರಳಿಬರುವುದುಸಂಜೆಗೆ.
 ಶೌಚಾಲಯಳಿಗೆನೀರುಪೂರೈಕೆಮಾಡಲುಓವರ್‌ಹೆಡ್ಟ್ಯಾಂಕ್ಗಳಿವೆ. ಆದರೆಅವುಗಳಿಗೆನೀರುಪೂರೈಕೆಯಾಗುತ್ತಿಲ್ಲ. ರಾತ್ರಿವೇಳೆಬೆಳಕುಇರುವುದಿಲ್ಲ.ಕಾರಣ ಅವುಗಳುಬಳಕೆಯಾಗುತ್ತಲೇಇಲ್ಲ.

 ಶೌಚಾಲಯಗಳಉಪಯೋಗಗೊತ್ತಿಲ್ಲ.
 ಈ ಎರಡುಕೇರಿಯಜನರಲ್ಲಿಅನೇಕರುಅನಕ್ಷರಸ್ತರುಹಾಗೂಶೌಚಾಲಯದಬಳಕೆತಿಳಿಯದೆಇರುವವರು. ಇದರಿಂದಾಗಿ ಈ ಶೌಚಾಲಯಗಳನಿರ್ಹಹಣೆಇವರಿಂದಅಸಾಧ್ಯ. ಕೆಲವರಿಗೆಇದರಬಗೆ್ಗ ತಿಳಿದಿದ್ದರುನೀರಿನಕೊರತೆುಂದಾಗಿ ಇವುಗಳಉಪಯೋಗಸರಿಯಾಗಿ ಆಗುತ್ತಿಲ್ಲ. ಗ್ರಾಮೀಣ ಭಾಗದಜನರುಬಯಲುಕ್ರಿಯೆಗೆಬಯಲನ್ನೇಉಪಯೋಗಿಸುತ್ತಾರೆ.
 ಗ್ರಾಮೀಣರಿಗೆಶೌಚಾಲಯಗಳಬಳಕೆ, ಅವುಗಳಿಂದಾಗುವಪ್ರಯೋಜನಗಳಕುರಿತುತಿಳಿವಳಿಕೆನೀಡುವಕಾರ್ಯವಾಗಬೇಕು.


 ನೀರಿನಕೊರತೆಯಿಂದಾಗಿ ಶೌಚಾಯಗಳನ್ನುಬಳಸುವುಸದು ದುಸ್ತರವಾಗುತ್ತದೆ. ಈ ಶೌಚಾಲಯಗಲಗೆನೀರಿನಯಾವುದೇಸೌಲಭ್ಯಇಲ್ಲ. ರಾತ್ರಿಹೊತ್ತುಬೆಳಕಿನಯಾವುದೇವ್ಯವಸಥೆಇಲ್ಲ. - ಬಸವರಾಜ

 ಶೌಚಾಲಯಗಳನ್ನುನಿರ್ಮಿಸಿದಸ್ಥಳತಗ್ಗುಪ್ರದೇಶವಾಗಿದೆ. ಮಳೆಬಂದರೆನೀರುತುಂಬಿಕೊಳ್ಳುತ್ತದೆ. ಇದರಿಂದಸಾರ್ವಜನಿಕರಿಕೆತೊಂದರೆಆಗುತ್ತಿದೆಮತ್ತುಇದುಶೌಚಾಲಯಕೆ್ಕ ಸೂಕ್ತಸ್ಥಳವಲ್ಲ.- ಅರ್ಜುನಕಟ್ಟಿ ಮನಿ, ಗ್ರಾ. ಪಂ. ಸದಸ್ಯರು.

No comments:

Post a Comment