Tuesday, June 11, 2013

ಅನ್ನದಾತಚಿಂತಾಕ್ರಾಂತ?



 ಹುಬ್ಬಳ್ಳಿ: ಅಬ್ಬಾ!.. ಈ ಬಾರಿವರುಣ ರೈತರಮೇಲೆಕೃಪೆತೋರಿದಂತಿದೆ. ಬಿಡದೇಸುರಿಯುತ್ತಿರುವಮಳೆರೈತರಮುಖದಲ್ಲಿಮಂದಾಹಾಸವುೂಡಿಸಿದೆ. ರೈತರು, ಬಿತ್ತನೆಕೆಲಸಕೆ್ಕ ಬೇಕಾದಎಲ್ಲಸಿದ್ಧತೆಗಳನ್ನುಮಾಡಿಕೊಳ್ಳುತ್ತಿದ್ದಾರೆ. ಮಳೆರಾಯಒಂಚೂರುತನ್ನಹಿಡಿತವನ್ನುಸಡಿಲುಗೊಳಿಸಿದರೆರೈತರುಬಿತ್ತನೆಗೆಮುಂದಾಗಬಹುದು.
 ವರುಣನಕೃಪೆರೈತರಮೇಲಿದ್ದರೂಕೂಡಾ, ರೈತರಿಗೆಒಂದುಸಮಸ್ಯೆಎದುರಾಗುವಸಾದ್ಯತೆಇದೆ. ಅದೇ(ಅವರೇ) ಕೂಲಿಕಾರ್ಮಿಕರಕೊರತೆ.
 ಉಂಟಾಗಲಿದೆಯೇಾರ್ಮಿಕರಕೊರತೆ?
 ಹೌದು! ಇತ್ತದೊಂದುಪ್ರಶ್ನೆರೈತರಮುಖದಲ್ಲಿಮೂಡಿರಲಿಕೆ್ಕ ಬೇಕು. ಕಳೆದಕೆಲವರ್ಷಗಳಿಂದಕಂಗೆಟು್ಟ, ಈ ಬಾರಿಸ್ವಲ್ಪಧೈರ್ಯತಂದುಕೊಂಡಿರುವೈತರಿಗೆಕೃಷಿಕೂಲಿಕಾರ್ಮಿಕರಕೊರತೆರೈತರನ್ನುಕಾಡಬಹುದಗಿದೆ.
 ಉತ್ತರಕರ್ನಾಟಕದಕೆಲವುಭಾಗಳಲ್ಲಿಕೃಷಿಾರ್ಮಿಕರುಗೋವಾ, ಮಹಾರಾಷ್ಟ್ರಮುಂತಾದಕಡೆವಲಸೆಹೋಗಿದ್ದರೆ, ಇನ್ನೊಂದೆಡೆ, ಕೃಷಿಯತ್ತಬೆನ್ನುಮಾಡಿ ನಗರಗಳಿಗೆಕೂಲಿಕೆಲಸಕೆ್ಕ ಬರುತ್ತಿದ್ದಾರೆ. ಇರಿಂದರೈತರಿಗೆಈ ಬಾರಿಕೃಷಿಕಾರ್ಮಿಕರಸಮಸ್ಯೆಎದುರುರಾಗುವುದನ್ನುಅಲ್ಲಗಳೆಯುವಂತಿಲ್ಲ.


 ಹೀಗೆಏಕೆ?...
 ಕೂಲಿದರದಲ್ಲಿನವ್ಯತ್ಯಾಸವೇಇದಕೆ್ಕ ಮುಖ್ಯಕಾರಣ. ಪರೀಸ್ಥಿತಿಹೇಗಿದೆಎಂದರೆ, ಕೃಷಿಯೇತರಕೆಲಸ(ಕಟ್ಟಡಕಾಮಾಗಾರಿ, ಬಾರ್ಬೆಂಡಿಂಗ್, ಸೆಂಟಿ್ರಂಗ್,ಕಟ್ಟಡಗಳಿಗೆಬಣ್ಣಬಳೆಯುವುದು, ಇತ್ತೀಚೆಗೆಹೆಚು್ಚತ್ತಿರುವಸಣ್ಣಕೈಗಾರಿಕೆಗಳುಇತ್ಯಾದಿ)ಗಳಲ್ಲಿದೊರೆಯುವಕೂಲಿಒಂದುದಿನಕೆ್ಕ ಸುಮಾರುರೂ. 200ರಿಂದರೂ.300ವರೆಗು, ಕೆಲವೊಮ್ಮೆ350ರೂ.ಗಳವರೆಗೂದೊರೆಯುತ್ತದದೆ. ಅದೇಕೃಷಿಕೆಲಸದಲ್ಲಿಸಿಗುವಕೂಲಿಮಾತ್ರರೂ.50 ರಿಂದ100ರೂ. ವರೆಗೆಮಾತ್ರ. ಹೆಚೆ್ಚಂದರೆ120 ರೂ. ವರೆಗೂದೊರೆಯಬಹುದುಅಷೆ್ಟ.
 ಕೃಷಿಮತ್ತುಕೃಷಿಯೇತರಕೆಲಸಕೆ್ಕ ವಿನಿಯೋಗಿಸುವಶ್ರಮಒಂದೇಪ್ರಮಾಣದಲ್ಲಿಇರಬಹುದು. ಕೆಲವೊಂದುಕೆಲಸಗಳನ್ನುಕೃಷಿಯಲ್ಲಿವಿನಿಯೋಗಿಸುವಶ್ರಮಕ್ಕಿಂತಲೂಕಡಿಮೆಶ್ರಮದಲ್ಲಿನಿರ್ವಹಿಸಬಹುದಾಗಿದೆ. ಇಂತಹಕೆಲಸಗಳುಇಂದುಹೆಚು್ಚತ್ತಿರುವುದರಿಂದಕೃಷಿಯತ್ತಕಾರ್ಮಿಕರವಲವುಕಮಿಮೆಯಾಗುತ್ತಿದೆ.
 ರೈತರಲ್ಲಿಹಣ ಇಲ್ಲ.
 ಹೇಗೂಈ ಸಾರಿಉತ್ತಮಮಳೆಇರುವುದರಿಂದಉತ್ತಮಬೆಳೆಬರುವವಿಶ್ವಾಸಒಂದೆಡೆಇರಬಹುದು. ಪ್ರತಿಬಾರಿಗಿಂತಈ ಬಾರಿಸ್ವಲ್ಪಹೆಚ್ಚಿನಕೂಲಿಯನ್ನುನೀಡಬೇಕೆಂದಿದ್ದರೂ, ರೈತರಬಳಿಹಣ ಇರಬೇಕಲ್ಲ?
 ಕಳೆದಎರಡುಮೂರುವರ್ಷಗಳಿಂದತಲೆದೂರಿದ್ದಬರಗಾಲದಿಂದಸರಿಯಾದಬೆಳೆಬಾರದೇರೈತರಲ್ಲಿಹಣ ಇಲ್ಲದಂತಾಗಿದೆ. ಈ ಪರೀಸ್ಥಿತಿಯಲ್ಲಿಅವರುಹೆೀಗಾದರೂಹೆಚ್ಚಿನಕೂಲಿಯನ್ನುನೀಡಬಹುದು. ಅಲ್ಲದೇ, ಗಗನಕೆ್ಕೀರಿದಕೃಷಿಸಲಕರಣೆಗಳಬೆಲೆಗಳು.
 ಕೂಲಿಕಾರ್ಮಿಕರಕೊರತೆಯಿಂದಾಗಿ ಎಷೊ್ಟೀಸಣ್ಣಹಿಡುವಳಿದಾರರುತಮ್ಮಭೂಮಿಯನ್ನುಲಾವಣಿ ಅಥವಾಬಡ್ಡಿ ರೂಪದಲ್ಲಿಇನ್ನೊಬ್ಬರಿಗೆನೀಡಿ ತಾವುಮಾತ್ರಬೃಹತ್ನಗರಗಳಿಗೆಕೂಲಿಕೆಲಸಕೆ್ಕ ಹೆಗುತ್ತಿದ್ದಾರೆ.
 ಆಧುನಿಕಕೃಷಿಪದ್ಧತಿದುಬಾರಿ
 ಕಡಿಮೆಕಾರ್ಮಿಕರನ್ನುಅವಲಂಬಿಸಿರುವಆಧುನಿಕಕೃಷಿಪದ್ಧತಿದೇಶದಲ್ಲಿಈಗಚಾಲನೆಯಲ್ಲಿದೆ. ಆದರೆ, ಆಧುನಿಕಕೃಷಿಪದ್ಧತಿಗೆಬೇಕಾಗಿರುವಸಲಕರಣೆಗಳುಮಾತ್ರತುಂಬಾದುಬಾರಿ. ಎಲ್ಲರೈತರುಈ ಪದ್ಧತಿಯನ್ನುಅಳವಡಿಸಿಕೊಳ್ಳಲುಸಾಧ್ಯವಿಲ್ಲ. ಇ್ನೊಂದುವಿಷಯವೆಂದರೆ, ಕೃಷಿಯಲ್ಲಿನಆಧುನಿಕತೆಬಗೆ್ಗ ಎಲ್ಲರೈತರಿಗೂತಿಳಿದೇಇಲ್ಲ. ಇದುಕೂಡರೈತರಿಗೆಸಮಸ್ಯೆಯಾಗಿದೆ. ಸಾಂಪ್ರದಾಯಿಕಕೃಷಿಯನ್ನೇಅನೇಕರೈತರುಅವಲಂಬಿಸಿರುವುದರಿಂದಕೂಲಿಕಾರ್ಮಿಕರಅವಶ್ಯಕತೆಇದ್ದೆಇದೆ.

 ಅನಿಸಿಕೆಗಳು.....
 ಮನೋಭಾವಬದಲಾಗಲಿ
 ಮಾರುಕಟೆ್ಟ ನೀತಿ, ಆರ್ಥಿಕತೆಯಲ್ಲಿಕುಗು್ಗತ್ತಿರವಕೃಷಿ, ಬೆಳೆದಬೆಳೆಗೆಸಿಗದಸೂಕ್ತಬೆಲೆ, ಪರಿಸರವ್ಯವಸ್ಥೆಹಾಗೂಇನ್ನುಮುಂತಾದಕಾರಣಗಳಿಂದಾಗಿ ರೈತರುಕೃಷಿಯತ್ತನಿರುತ್ಸಾಹತೋರುತಿದ್ದಾರೆ. ಕೂಲಿಕಾರರಿಗೆಹೆಚ್ಚಿನ ಕೂಲಿಯನ್ನುನೀಡಲುರೈತರಿಗೆಆಗುತ್ತಿಲ್ಲ. ಇನ್ನುಕೃಷಿಕಾರ್ಮಿಕರಿಗೆಪ್ರೋತ್ಸಾಹವುತ್ತುಭದ್ರತೆಯಕೊರತೆಯೂಇದಕೆ್ಕ ಕಾರಣ. ಪ್ರತಿಯೊಂದುಹಳ್ಳಿ್ಳಗೂಒಂದಿಲ್ಲೊಂದುನಗರಸಮೀಪವಾಗಿಯೇಇವೆ. ಇಂತಹನಗರಗಳಲ್ಲಿಅಧಿಕಕೂಲಿದೊರೆಯುವಕೃಷಿಯೇತರಕೆಲಸಗಳುಹೇರಳವಾಗಿ ಇರುವುದರಿಂದಜನರುನಗರಗಳತ್ತಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿಯತ್ತಜನರಒಲವುಕಡಿಮೆಆಗುತ್ತಿದೆ.
 -ಡಾ. ನಿಂಗಪ್ಪಎನ್. ಅರಬಗೊಂಡ
 ಪ್ರಗತಿಪರರೈತರುಮ, ಬ್ಯಾಡಗಿ.

 ಆರಾಮದಾಯಕಕೆಲಸ
 ನಾವುಬ್ಯಾಡಗಿಗೆಮೆಣಸಿನಕಾಯಿತುಂಬುತೆಗೆಯುವಕೆಲಸಕೆ್ಕ ಹೋಗ್ತಿವಿ. ಒಂದುಕೇ.ಜಿ. ಮೆಣಸಿನಕಾಯಿತುಂಬುತೆಗೆದರೆ10 ರೂ. ಕೊಡ್ತಾರೆ. ಕೇವಲಮೂರ‌್ನಾಲು್ಕ ಗಂಟೆಯಲ್ಲಿ10ರಿಂದ15 ಕೇ.ಜಿ.ಯಷು್ಟ ಮೆಣಸಿನಕಾಯಿತುಂಬನ್ನುತೆಗೆಯುತ್ತೇವೆ.
 -ಗರಿಬವ್ವಬೆಳ್ಳಟ್ಟಿ, ಗುಡಗೇರಿ

 ಚಿತ್ರಗಳು: 01,02,03: ಹುಬ್ಬಳ್ಳಿಯ ಸುತ್ತಮುತ್ತಲಿನಹಳ್ಳಿಯಜನರುನಿತ್ಯಹುಬ್ಬಳಿಗೆಬಂದುಕೆಲಸಕಾ್ಕಗಿ ಕಾಯುತ್ತಾರೆ.

No comments:

Post a Comment