Tuesday, June 11, 2013

ಅಡ್ಡದಾರಿಹಿಡಿಯುತ್ತಿರುವಪ್ರಯಾಣಿಕರು



 ಹುಬ್ಬಳ್ಳಿ: ರಕಾರದಪ್ರತಿಯೊಂದುಅಭಿವೃದ್ಧಿಕಾರ್ಯಗಳನ್ನುಸಾರ್ವಜನಿಕರುಸಮರ್ಪಕವಾಗಿ ಬಳಿಸಕೊಳ್ಳುವುದಿಲ್ಲ. ಇದಕೆ್ಕ ಎರಡುಕಾರಣಗಳಿವೆ, ಒಂದುಆ ಕಾರ್ಯಸರಿಯಾಗಿ ಅನುಷಾ್ಠನಆಗದೇಇರುವುದು, ಇನ್ನೊಂದುಜನರಿಗೆಆ ಕಾರ್ಯಹೊರೆಅನ್ನಿಸುವುದು. ಇಂತಹದೊಂದುಉದಾಹರಣೆಹುಬ್ಬಳ್ಳಿಯನೂತನರೈಲುನಿಲ್ದಾಣಕೆ್ಕ ಬಂದೆರಗಿದೆ.
 ಪ್ರಯಾಣಿಕರುರೈಲುಇಳಿದುಹುಬ್ಬಳ್ಳಿಯರೈಲುನಿಲ್ದಾಣದಮುಖ್ಯದ್ವಾರದಮೂಲಕಹೊರಹೋಗುವುದರಬದಲಾಗಿ, ರೈಲುಇಳಿದುಹಳಿಗುಂಟ ಸ್ವಲ್ಪದೂರನಡೆದುಗದಗರಸ್ತೆಯಸೇತುವೆಬಳಿಯಿರುವಕಾಲುದಾರಿಯಮೂಲಕಹೊರಬರುತ್ತಿದ್ದಾರೆ.
 ಇನ್ನೊಂದುದಾರರಿಯಂದರೆ, ಆರ್ಎಂಎಸ್ಉಪಹಾರಗ್ರಹದಒಳಗಿನದಾರಿಯಿಂದಹೊರಗೆಬರುತ್ತಾರೆ. ಇನ್ನೊಂದಆಶ್ಚರ್ಯಕರಸಂಗತಿಯೆಂದರೆ, ರೈಲಿನಿಂದಇಳಿದಧಾರವಾಡಕಡೆೆಹೋಗಬೇಕಾದಕೆಲಪ್ರಯಾಣಿಕರು, ಸೇತುವೆಬಳಿಯಈ ಕಾಲುದಾರಿಯನ್ನುಇಳಿಯಲುಆಗದೇ, ಕೊಂಕನಸುತ್ತಿಮೈಲಾರಕೆ್ಕ ಬಂದಂತೆಕೇಶ್ವಾಪುರರಸ್ತೆಯಮೂಲಕಹೊರಗೆಬರುತ್ತಾರೆ. ಈ ಮೂಲಕಪ್ರಯಾಣಿಕರುಅಡ್ಡದಾರಿಹಿಡಿಯುತ್ತಿದ್ದಾರೆ.

 ಇದಕೆ್ಕೀನುಕಾರಣ
 ಇದಕೆ್ಕ ಕಾರಣ ಇಷೆ್ಟ,  ಹುಬ್ಬಳ್ಳಿಹೆಯರೈಲುನಿಲ್ದಾಣ ಹತ್ತಿರವಾಗಿತ್ತು. ಪ್ರಯಾಣಿಕರುನೇರವಾಗಿ ಕಾಲುಸೇತುವೆಬಳಿಬರುತ್ತಿದ್ದರು. ಆದರೆನೂತನರೈಲುನಿಲ್ದಾಣ ಕೊಂಚದೂರವಾಗಿರುವುದರಿಂದಪ್ರಯಾಣಿಕರಿಗೆಅಲ್ಲಿಂದನಡೆದುಬರುವುದದುಸ್ತರಅನ್ನಿಸುತ್ತಿದೆ.
 ಅಲ್ಲದೆ, ಹುಬ್ಬ್ಬಳ್ಳಿರೈಲುನಿಲ್ದಾಣದಲ್ಲಿಈಗಐದುಅಂಕನಗಳನ್ನುನಿರ್ಮಿಸಲಾಗಿದೆ. ಒಂದನೇಅಂಕನನೇರವಾಗಿ ರೈಲುನಿಲ್ದಾಣದಮುಖ್ಯದ್ವಾರಕೆ್ಕ ಬರುತ್ತದೆ. ಎರಡುಮತ್ತುಮೂರುಅಂಕನದಿಂದಮುಖ್ಯದ್ವಾರಕೆ್ಕ ಬರಬೇಕಾದರೆಎರಡುದಾರಿ, ಒಂದುನಿಲ್ದಾಣದಲ್ಲಿನಅಂಡರ್‌ಪಾಸ್ಮೂಲಕಬರಬೇಕು. ಇನ್ನೊಂದು, ನಿಲ್ದಾಣದಲ್ಲಿನಕಾಲುಸೇತುವೆಯನ್ನುಹತ್ತಿಇಳಿಯಬೇಕು. ಇನ್ನು ನಾಲು್ಕ ಮತ್ತುಐದನೇಅಂಕನದಿಂದಮುಖ್ಯದ್ವಾರಕೆ್ಕ ಬರಬೇಕಾದರೆಒಂದೇದಾರಿಅದು, ನಿಲ್ದಾಣದಲ್ಲಿಕಾಲುಸೇತುವೆಯನ್ನುಹತ್ತಿಇಳಿಯಬೇಕು.
 ಸರಳದಾರಿಕಂಡುಕೊಂಡರು
 ರೈಲುಒಂದನೇಅಂಕನಕೆ್ಕ ಬಂದರೆಪ್ರಯಾಣಿಕರುಅಡ್ಡದಾರಿಯಮೊರೆಹೋಗದೇನೇರವಾಗಿ ಮುಖ್ಯದ್ವಾರದವುೂಲಕಹೊರಗೆಬರುತ್ತಾರೆ. ಆದರೆರೈಲು, ಎರಡು, ಮೂರು, ನಾಲು್ಕ ಮತ್ತುಐದನೇಅಂಕನಕೆ್ಕ ಬಂದರೆ, ಪ್ರಯಾಣಿಕರುಮುಖ್ಯದ್ವಾರಕೆ್ಕ ಕಾಲುಸೇತುವೆಹತ್ತಿಇಳಿಯುವುದು ಮತ್ತುಅಂಡರ್‌ಪಾಸ್ಇಳಿದುಹತ್ತವಸಾಹಸಮಾಡದೇ, ರೈಲುಹಳಿಗಳನ್ನುದಾಟಿ ಈ ಕಾಲುದಾರಿಯಮೂಲಕಹೊರಗೆೋಗುತ್ತಾರೆ.
 ಬಾಕ್ಸ್(ಕಡಾ್ಡಯವಾಗಿ ಬಳಸಿಕೊಳ್ಳಿ)
 ಕಷ್ಟ.. ಕಷ್ಟ..
 ವಯಸ್ಸಾದವರಿಗೆ, ಮಹಿಳೆಯರಿಗೆರೈಲುನಿಲ್ದಾಣದೊಳಗಿನಕಾಲಸೇತುವೆಹತ್ತುವುದುಮತ್ತುನೂತನರೈಲುನಿಲ್ದಾಣದಿಂದನಡೆದುಕೊಂಡುಬರುವುದುಸ್ವಲ್ಪದುಸ್ತರಆಗಬಹುದು. ಆದರೆ, ಈಗಪ್ರಯಾಣಿಕರುಬಳಸುತ್ತಿರುವಕಾಲುದಾರಿಯೂಕಷ್ಟದಾಯಕಮತ್ತುಅಪಾಯಕಾರಿ. ಈ ಕಾಲುದಾರಿಸಂಪೂರ್ಣಮಣ್ಣಿನಿಂದಕೂಡಿದ್ದು ಮಳೆಯಾದರೆಜಾರುತ್ತದೆ. ಒಂದುವೇಳೆಜಾರಿಬಿದ್ದರೆಹಾನಿಮಾತ್ರತಪ್ಪಿದ್ದಲ್ಲ.
 ಕೋಟ್
 ನಮಗೆಕಷ್ಟ
 ಆ ದಾರಿದೂರವಾಗುತ್ತೆ.ಅಲ್ಲಿಂದ ನಡೆದುಬರುವುದುಸ್ವಲ್ಪಕಷ್ಟ. ಅಲ್ಲದೇರೈಲುನಿಲ್ದಾಣದಲ್ಲಿನಸೇತುವೆಮತ್ತುಹೊರಗೆಇರುವಸೇತುವೆಗಳನ್ನುಹತ್ತುವುದಕೆ್ಕ ಆಗುವುದಿಲ್ಲ. ಅದಕೆ್ಕ ಇಲ್ಲಿಗೆಬರುತ್ತೇವೆ.
 -ಜೋಗಮ್ಮಗುಕ್ಕನವರ್, ಕುಂದಗೋಳ


No comments:

Post a Comment