ಹುಬ್ಬಳ್ಳಿ: ಶುಚಿತ್ವಪ್ರತಿಯೊಬ್ಬರಹಕು್ಕ. ಸಾಮಾಜಿಕವಾಗಿ ಹಾಗೂಆರೋಗ್ಯದದೃಷಿ್ಠಯಿಂದಶುಚಿತ್ವವನ್ನುಪ್ರತಿಯೊಬ್ಬರುಕಾಯ್ದುಕೊಳ್ಳಬೇಕು.
ಇದಕಾ್ಕಗಿ ಪ್ರತಿಯೊಂದುಕುಟುಂಬಒಂದುಸ್ವಂತಶೌಚಾಲಯವನ್ನುಹೊಂದುವುದುಅತ್ಯಾವಶ್ಯಕ. ಸ್ವಂತಶೌಚಾಲಯವನ್ನುಹೊಂದಲುಆರ್ಥಿಕವಾಗಿಅಶಕ್ತರಾದಎಸ್ಸಿ-ಎಸ್ಟಿ,
ಸಣ್ಣಹಿಡುವಳಿದಾರರು,ಬಡವರುಹಾಗೂಕೆಲಎಪಿಎಲ್ಕುಟುಂಬಗಳಿಗೆಅನುಕೂಲವಾಗಲೆಂದುಕೇಂದ್ರಸರಕಾರನಿರ್ಮಲಭಾರತಅಭಿಯಾನಎಂಬಯೋಜನೆಯನ್ನುಜಾರಿಗೆತಂದಿದೆ.
ಗ್ರಾಮೀಣ ಪ್ರದೇಶದಲ್ಲಿನೈರ್ಮಲ್ಯಕಾಪಾಡುವಲ್ಲಿಈ
ಯೋಜನೆಮಹತ್ವದ್ದಾಗಿದೆ. ಬಡತನರೇಖೆಗಿಂತಕೆಳಗೆಬರುವಕುಟುಂಬಗಳಿಗೆಸ್ವಂತಶೌಚಾಲಯವನ್ನುಹೊಂದಲುನಿರ್ಮಲಭಾರತಯೋಜನೆಯಡಿಯಲ್ಲಿಆರ್ಥಿಕಸಹಾಯವನ್ನುಕೇಂದ್ರಸರಕಾರನೀಡಲುಮುಂದಾಗಿದೆ.
ಅಷೆ್ಟ ಅಲ್ಲಅಂಗನವಾಡಿ ಕೇಂದ್ರಗಳು, ಸರಕಾರಿಪ್ರಾಥಮಿಕಶಾಲೆಗಳಿಗೂಈ ಯೋಜನೆಯಡಿ ಶೌಚಾಲಯಗಳನ್ನುನಿರ್ಮಿಸುವಗುರಿಹೊಂದಲಾಗಿದೆ.
ಭಾರತವನ್ನುಸಂಪೂರ್ಣನೈರ್ಮಲಿಕರಣ
ಮಾಡಹೊರಟಿರುವಕೇಂದ್ರಸರಕಾರದಈ ಯೋಜನೆಗೆಒಂದುಅಡ್ಡಿ ಬಂದಿದೆ. ಈ ಯೋಜನೆಯಡಿ ಶೌಚಾಲಯಗಳನ್ನುನಿರ್ಮಿಕೊಳ್ಳುವವರುಸ್ವಂತಜಾಗೆಯನ್ನುಹೊಂದಿರಬೇಕು.
ಆದರೆ, ಸ್ವಂತಶೌಚಾಲಯಹೊಂದುವಮನಸ್ಸಿದ್ದು, ಜಾಗೆಯಕೊರತೆಯಿಂದಾಗಿ ಈ ಯೋಜೆಯಲಾಭಪಡೆಯದಕುಟುಂಬಗಳಗತಿಏನು?
ಜಾಗೆಇರಬೇಕು
ಈ ಯೋಜನೆಯಡಿ ತಮ್ಮಮನೆಗಳಿಗೆಸ್ವಂತಶೌಚಾಲಯಗಳನ್ನುಹೊಂದಬೇಕಾದರೆಶೌಚಾಯಲಕೆ್ಕ
ಜಾಗೆಇರಬೇಕಾಗುತ್ತದೆ. ಆದರೆ, ಜಾಗೆಇಲ್ಲದರಿಗೆಈ ಯೋನೆಯಲಾಭದೊರೆಯುದುತುಸುಕಷ್ಟ.
ಭಾರತದಗ್ರಾಮೀಣ ಪ್ರದೇಶದಲ್ಲಿಪ್ರಜಾ್ಞವಂತಕುಟುಂಬಗಳಿಗೇನುಕೊರೆತೆಇಲ್ಲ.
ಇಂತವರಿಗೆಶೌಚಾಲಯಗಳಬಗೆ್ಗ ತಿಳಿಸಿಕೊಡಬೇಕಿಲ್ಲ. ಆದರೂಇಂತವರಮನೆಯಲ್ಲಿಶೌಚಾಲಯಗಳಿಲ್ಲ. ಏಕೆಂದರೆಶೌಚಾಲಯನಿರ್ಮಿಸಿಕೊಳ್ಳಲುಜಾಗೆಯಕೊರತೆಇದೆ.
ಉತ್ತರಕರ್ನಾಟಕದಪ್ರತಿಯೊಂದುಜಿಲ್ಲೆಯಲ್ಲಿ, ಪ್ರತಿಯೊಂದುಗ್ರಾಮದಲ್ಲಿ10*10’’ಜಾಗೆಯಲ್ಲಿಮನೆಗಳನ್ನುಕಟ್ಟಿಕೊಂಡುವಾಸಮಾಡುವಕುಟುಂಬಗಳಿಗೆಕೊರತೆೆಯೇ?.
ಇಂತವರಿಗೆತಮ್ಮಸ್ವಂತಜಾಗೆಯಲ್ಲಿಶೌಚಾಲಯಗಳನ್ನುನಿರ್ಮಿಸಿಕೊಳ್ಳುವುದುಸಾಧ್ಯಾನಾ?. ಇಂತಕುಟುಂಬಗಳಿಗೆಬಯಲುಅನಿವಾರ್ಯ.
ಗಗನಕೆ್ಕೀರಿದಬೆಲೆ
ಪ್ರತಿಯೊಬ್ಬರಿಗೂತಮ್ಮಆರೋಗ್ಯಮತ್ತುಶುಚಿತ್ವದಬಗೆ್ಗ
ಕಾಳಜಿ ಇದ್ದೆಇರುತ್ತದೆ. ಪ್ರತಿಯೊಬ್ಬರಿಗೂತಮ್ಮಮನೆಯಲ್ಲಿಸ್ವಂತಶೌಚಾಲಯಹೊಂದುವಭಯಕೆಇರುತ್ತದೆ. ಇದಕಾ್ಕಗಿ
ಇಂತಹಕುಟುಂಬಗಳುಸ್ವಂತಶೌಚಾಲಯಹೊಂದಲು, ಈ ದುಬಾರಿಜಾಯಮಾನದಲ್ಲಿಜಾಗೆಯನ್ನುಖರೀದಿಮಾಡಲುಆಗದಿರಬಹುದು.
ಗ್ರಾಮೀಣ ಪ್ರದೇಶದಲ್ಲಿಯೂಜಾಗೆಯಬೆಲೆಗಗನಕೆ್ಕೀರಿದ್ದು, ಒಂದುಎಕರೆಗೆಕಡಿಮೆಎಂದರುಮೂರುಲಕ್ಷರೂ. ತೆರಬೇಕು.
ಕೇವಲಶೌಚಾಲಯನಿರ್ಮಾಣಕೆ್ಕ ಬೇಕಾಗುವಷು್ಟ ಜಾಗೆಯನ್ನುಯಾರುಮಾರುವುದಿಲ್ಲ.
ಸರಕಾರಮುಂದಾಗಲಿ
ಇಂತಹಕುಟುಂಬಗಳನ್ನುಮನಗಂಡುಸರಕಾರಸಾರ್ವಜನಿಕಶೌಚಾಲಯಗಳನ್ನುನಿರ್ಮಿಸಿಲುಮುಂದಾಗಬೇಕಿದೆೆ.ಇಲ್ಲವಾದೆನೈರ್ಮಲ್ಯಮುಕ್ತಭಾರತನಿರ್ಮಾಣ
ಕೇವಲಮಾತಿಗೆಸಿಮಿತವಾಗುತ್ತದೆ. ಆದ್ದರಿಂದಸರಕಾರವೇಇದಕೆ್ಕ ಒಂದುದಾರಿಮಾಡಬೇಕು. ಇಲ್ಲವಾದರೆಭಾರತನಿರ್ಮಲವಾಗದು.
ಕೋಟ್ಸ್
ತಮ್ಮಮನೆಯಲ್ಲಿಸ್ವಂತಶೌಚಾಲಯಹೊಂದಲುಜಾಗೆಇಲ್ಲದವರುಚಿಂತಿಸಬೇಕಿಲ್ಲ.ಜಾಗೆಯಕೊರತೆಇರುವವರಿಗೆ
ಇದೇಯೋಜನೆಯಡಿ ಸಾರ್ವಜನಿಕಶೌಚಾಲಯಗಳನ್ನುನಿಮಿಸಿರ್ಕೊಡುಬಹುದು. ಗ್ರಾ.ಪಂ.ಗಳುಮತ್ತುಸಾರ್ವಜನಿಕರುಇದರಮುಂದಾಳತ್ವವಹಿಸಿಕೊಂಡರೆಸಾರ್ವಜನಿಕಶೌಚಾಲಯನಿರ್ಮಿಸಬಹುದು.
ಎರಡುಲಕ್ಷರೂ. ಗಳಲ್ಲಿ10 ಸಾರ್ವಜನಿಕಶೌಚಾಲಯಗಳನ್ನಿನಿರ್ಮಿಸಬಹುದು. ಇದಕೆ್ಕ ನಿರ್ಮಲಭಾರತಯೋಜೆರೂ.
1.80 ಲಕ್ಷಹಣನೀಡಿದರೆ, ಇನ್ನುಳಿದರೂ. 20ಸಾವಿರಹಣವನ್ನುಗ್ರಾ.ಪಂನೀಡಬೇಕು. ಸಾರ್ವಜನಿಕಶೌಚಾಲಯಗಳನ್ನುನಿರ್ಮಿಸದರೆಸಾರ್ವಜಕರುಸರಿಯಾದರಿತಿಯಲ್ಲಿಉಪಯೋಗಿಸಿಕೊಳ್ಳುವುದಿಲ್ಲ.
ಆದ್ದರಿಂದಪ್ರತಿಯೊಬ್ಬರುಸ್ವಂತಶೌಚಾಲಯಹೊಂದುವಂತೆಜಾಗೃತಿಅಭಿಯಾನಮಾಡುತ್ತದ್ದೇವೆ.
-ಪಿ.ಎ.ಮೇಘಣ್ಣವರ್.
ಸಿಇಓ, ಧಾರವಾಡಜಿಲ್ಲಾಪಂಚಾಯ್ತಿ
ಜಾಗೆಇಲ್ಲ
ನಮ್ಮಮನೆಯಲ್ಲಿನಾಲು್ಕ ಜನರಿದ್ದೇವೆ.
ಮೂವರುವಿದ್ಯಾವಂತರು. ನಮ್ಮಶುಚಿತ್ವದಬಗೆ್ಗ ನಮಗೆಅರಿವಿದೆ. ಆದರೆನಮಗೆಜಾಗೆಯಕೊರತೆಇರುವುದರಿಂದಸ್ವಂತಶೌಚಾಲಯನಿರ್ಮಿಸಿಕೊಳ್ಳಲುಆಗಿಲ್ಲ.
-ದೀಪಾಎಸ್. ಪಿ., ಗುಡಗೇರಿ
ಹೊಂದಲಾಗಿಲ್ಲ
ನಾವುಅನ್ಯಪ್ರದೇಶದಿಂದಬಂದುಇಲ್ಲಿನೆಲೆನಿಂತವರು.
ಇತ್ತೀಚೆಗೆಕಷ್ಟ ಪಟು್ಟ ಸ್ವಲ್ಪಜಾಗೆಖರೀದಿಸಿಮನೆಕಟ್ಟಿಸಿದ್ದೇವೆ.
ಮನೆಯಲ್ಲಿಆರುಜನರಿದ್ದುಕೇವಲಎರಡುಕೋಣೆಗಳನ್ನುಮಾತ್ರಕಟ್ಟಿಸಲುಮಾತ್ರಸಾಧ್ಯವಾಗಿದೆ.ಸ್ವಂತಶೌಚಾಲಯನಿರ್ಮಿಕೊಳ್ಳಲುಜಾಗೆಯಕೊರತೆಇರುವುದರಿಂದನಮ್ಮಮನೆಯಲ್ಲಿ
ಸ್ವಂತಶೌಚಾಲಯ ಹೊಂದಲಾಗಿಲ್ಲ.
-ದತ್ತುರಾಯಜಿ, ಹಿರೆಮಸಳಿ(ತಾ.
ಇಂಡಿ).
No comments:
Post a Comment