ಹುಬ್ಬಳ್ಳಿ: ಮುಂಗಾರುಬಂದ್ರೆಭಾರತಹುಣ್ಣಿಮೆ,
ಹೋದ್ರೆ, ಹೋಳಿಹುಣ್ಣಿಮೆ.. ಇದುವಾಡಿಕೆಯಮಾತು.ಭಾರತಹುಣ್ಣ್ಣಿಮೆವೇಳೆಹಬ್ಬಗಳಸರಮಾಲೆ.ಹೋಳಿಹುಣ್ಣಿಮೆವೇಳೆಬಾಯಿಬಡಿದುಕೊಳ್ಳೊದೊಂದೇದಾರಿ.
ಹಾಗಾಗಿದೆನಮ್ಮರೈತರಪಾಡು.
ಸಕಾಲಕೆ್ಕ ಮಳೆಯಾಗದೇಅನ್ನದಾತಕಂಗಾಲಾಗಿದ್ದಾನೆ.ಮುಂಗಾರುಹೊಯ್ದರೆರೈತನಬಾಳುಬಂಗಾರ.
ಆದ್ರೆ, ಮಳೆಯಅಭಾವದಿಂದಆರ್ಥಿಕಬೆಳೆಗಳಾದಹತ್ತಿ, ಮೆಣಸಿನಕಾಯಿ, ಬೆಳ್ಳುಳ್ಳಿಹಾಗೂಶೇಂಗಾಕೆಗೆಬಾರದಸ್ಥಿತಿಯಲ್ಲಿವೆ.
ವಗ್ಗರಣೆಗೆಸಿಗುವುದೇಬೆಳ್ಳು್ಳಳ್ಳಿ
ಈ ಬಾರಿವಾಣಿಜ್ಯಬೆಳೆಯಾದಬೆಳ್ಳುಳ್ಳಿಸಹಕೈಗೆಟುಕುವುದುಸಂಶಯ.ಮನೆಯವಗ್ಗರಣಗೆಸಾಕಾಗುವಷು್ಟ
ಬಂದರೆಸಾಕುಎನ್ನುತ್ತಾರೆರೈತರು.ಒಂದುಎಕರೆಗೆಬೆಳ್ಳುಳ್ಳಿಬಿತ್ತಬೇಕಾದರೆ8 ಸಾವಿರರೂ.ನಿಂದಒಂಭತ್ತುಸಾವಿರರೂಪಾಯಿವರೆಗೂವೆಚ್ಚ
ತಗಲುತ್ತದೆ.ಬೆಳ್ಳುಳ್ಳಿಗೆಉತ್ತಮಬೆಲೆಸಿಗುತ್ತದೆಎಂಬಭಾವನೆರೈತರದ್ದು, ಆದರೆ, ಎಲ್ಲರೂಬೆಳ್ಳು್ಳಳ್ಳಿಯನ್ನೇಬೆಳೆದರೆಅದರಬೆಲೆಮಾತ್ರತಲೆತಗ್ಗಿಸಿನೋಡಬೇಕುಅಷು್ಟ
ಇಳಿದಿರುತ್ತದೆ. ಏತನ್ಮಧ್ಯೆಗಾಯದಮೇಲೆಬರೆಎಳೆದಂತೆಮಳೆಬೇರೆಕೈಕೊಟ್ಟಿದೆ.
ಮನೆಪೂರ್ತಿಮೆಣಸಿನಕಾಯಿ:
ವುತ್ತೊಂದುವಾಣಿಜ್ಯಬೆಳೆಮೆಣಸಿನಕಾಯಿಮಡಿಯಲ್ಲೇಸಸಿಕೊಳೆರೋಗಕೆ್ಕ
ತುತ್ತಾಗುತ್ತಿದೆ. ಮನೆಯಉಪಯೋಗಕಾ್ಕದರೂಸಿಗುವುದೇಮೆಣಸಿಕಾಯಿಎಂಬುದುರೈತರಆತಂಕ. ಜುಲೈತಿಂಗಳಲ್ಲಿಮೆಣಸಿನಸಸಿನಾಟಿ
ಮಾಡುವಕೆಲಸಜೋರುಇರಬೇಕಾಗಿತ್ತು.ಟ್ರಾ್ಯಕ್ಟರ್ಮೂಲಕನೀರುಹಾಯಿಸಿದರೂಪ್ರಯೋಜನವಾಗಿಲ್ಲ.
ಹತ್ತಿಸಾಯುತ್ತಿದೆ:
ರೈತರಿಗೆಕಡಿಮೆಖರ್ಚಿನಲ್ಲಿ ಅಧಿಕಲಾಭತರುವಬೆಳೆಎಂದರೆ
ಬಿಟಿ ಹತ್ತಿ. ಬಿಟಿ ಹತ್ತಿಗೆಸರಿಯಾದಪ್ರಮಾಣದಲ್ಲಿನೀರುಪೂರೈಕೆಯಾದರೆರೈತರಬಾಳುಬಂಗಾರ. ಆದರೆ, ಮಳೆಯಕೊರತೆಯಿಂದಾಗಿ
ರೈತರುಹಣೆಗೆಕೈಹಚು್ಚವಂತಾಗಿದೆ. ಕನಿಷ್ಟಒಂದುಮಳೆಯಾದರೂಸಾಕುರೈತನಬಾಳುಬಂಗಾರವಾಗದಿದ್ದರೂಬರಡಾಗುವುದುತಪ್ಪುತ್ತದೆ.
ಶೋಚನೀಯಸಂಗತಿಅಂದ್ರೆ, ರೈತರುಈಗಾಗಲೇಬೀಜಗಳನ್ನು ಭೂಮಿಯಲ್ಲಿಬಿತ್ತಿದ್ದಾರೆ.
ಆದರೆಮುಂಗಾರುಕೈಕೊಟ್ಟಿ್ಟದ್ದರಿಂದರೈತನೇನೀರುತಂದುಇವುಗಳಿಗೆಹಾುತ್ತಿರುವುದುಅವರಸಂಕಟವನ್ನುತೋರಿಸುತ್ತಿದೆ.
ಇಲ್ಲದಹೊತ್ತಿನಲ್ಲಿಇಲಿಕಾಡಿದಹಾಗೆ, ಮೊಳಕೆಯೊಡದಿರುವಬೀಜವನ್ನುಮಿಡತೆಗಳುಕಡಿದುಹಾಕುತ್ತಿವೆ.
ಮೇವಾದರೆಸಾಕುಶೇಂಗಾ:
ಎಣ್ಣೆಕಾಳುಶೇಂಗಾ ಈ ವೇಳೆೆಗಾಗಲೇಹಸಿರುಮಯವಾಗಿರಬೇಕಿತ್ತು. ಆದರೆ, ಇನ್ನುಭೂಮಿಬಿಟು್ಟ
ಎದ್ದಿಲ್ಲ.ಇದುರೈತನಿಗೆಲಾಭತರುವುದುಇರಲಿದನಗಳಿಗೆಮೇವುಸಿಕ್ಕರೆಸಾಕುಎನ್ನುವಂತಾಗಿದೆ.ಮುಂಗಾರುಸರಿಯಾಗಿ
ಬಾರದೇಇರುವುದರಿಂದರೈತರನ್ನೇನಂಬಿದಕೃಷಿಕೂಲಿಕಾರ್ಮಿಕರುಬದುಕೂದುಸ್ತರವಾಗಿದೆ. ಮುಂಗಾರಂತೂಕೈಬಿಟಾ್ಟಗಿದೆ.
ಇನ್ನು್ನ, ಹಿಂಗಾರಿನಲ್ಲಿಬರುವಬೆಳೆಗಳುಮಾತ್ರಆಾರಧಾನ್ಯಗಳಾಗಿದ್ದುಅವುತೈರತಕುಟುಂಬಕೆ್ಕ ಸಾಕಾಗುತ್ತವೆ.
ಹಿಂಗಾರೂರೈತನನ್ನುಕೈಬಿಡದೇಹೊದರೆಸಾಕು.
ಬಾಕ್ಸ್
ಗಾಳಿಮತ್ತುಬಿಸಿಲಿನಿಂದಾಗಿ ಭೂಮಿಯಆಂತರಿಕತೇವಾಂಶದಲ್ಲಿಅಸಮತೋಲನಉಂಟಾಗಿದೆ.
ಕುಂದಗೋಳದಕೆಲವುಪ್ರದೇಶದಲ್ಲಿಸುಮಾರು5 ಇಂಚುಆಳದಲ್ಲಿತೇವಾಂಶಇುವುದರಿಂದಭೂಮಿಯಮೇಲ್ಮೆಒಣದಾಗಿದೆ. ಬಿಟಿ
ಹತ್ತಿಯಬೀಜಮೊಳಕೆಒಡೆದಿದ್ದು, ಬೇರುಹಾಗೂತೇವಾಂಶದಮಧ್ಯೆಅಂತರಹೆಚಾ್ಚಗಿದೆ. ಬೇರಿಗೆತೇವಾಂಶದೊರೆಯದೆಹೋದರೆಮೊಳಕೆ
ಸತ್ತುಹೊಗುತ್ತದೆ. ಆದ್ದರಿಂದರೈತರುಮೊಳಕೆಗಳಿಗೆನೀರುಹಾಕುತ್ತ್ತಿದ್ದಾರೆ.ಕೀಟಗಳಿಂದತೊಂದರೆಯಾದರೆಕೃಷಿಇಲಾಖೆಸೂಕ್ತಔಷಧಿನೀಡುತ್ತದೆ.
ಎಚ್. ಎಂ. ಗಡಾದ, ಜಂಟಿ
ನಿರ್ದೇಶಕರು, ಕೃಷಿಇಲಾಖೆ, ಧಾರವಾಡ
---------------------------------------
ಬಿತ್ತನೆಪೂರ್ವದಲ್ಲಿಸರಿಯಾದಉಪಚಾರಮಾಡದೇಹೋದರೆಮೆಣಸಿನಮಡಿಗಳುಸಸಿಕೊಳೆರೋಗಕೆ್ಕ
ತುತ್ತಾಗುತ್ತವೆ. ಇಗಾಗಲೇಈ ರೋಗಕೆ್ಕ ತುತ್ತಾಗಿರುವಮಡಿಗಳಿಗೆಉಪಚಾರವಾಗಿ ಕಾಪರ್ಆಕ್ಸಿಫ್ಲೋರೈಡ್ನುಪ್ರತಿಲೀಟರ್ನೀರಿಗೆಮೂರುಗ್ರಾಂನಂತೆಬೆರಸಿಸಸಿಗಳಿಗೆಸಿಂಪಡಿಸಬೇಕು.
ಇನ್ನುಮುಂದೆಬಿತ್ತನೆಮಾಡುವವರು, ಬೀಜೋಪಚಾರವನ್ನುಸರಿಯಾಗಿ ಮಾಬೇಕು. ಜೊತೆಗೆಒಂದುಟನ್ತಿ್ಪೆಗೊಬ್ಬರಕೆ್ಕ
ಒಂದುಕೆ.ಜಿ. ಟ್ರೈಕೋಡರ್ಮಾಹಾಗೂಒಂದುಕೆ.ಜಿ. ಸುಡೋನಮಸ್ಬೆರಸಿಭೂಮಿಗೆನೀಡಬೇಕು.
ಸರಳಮ್ಮ, ಸಹಾಯಕಹಿರಿಯನಿರ್ದೇಶಕರು, ತೋಟಗಾರಿಕೆಇಲಾಖೆ, ಧಾರವಾಡ
--------------------------------------------------
ದೂರದಿಂದನೀರುಹೊತ್ತುಹತ್ತಿಬೀಜಕೆ್ಕ ಹಾಕುತ್ತಿದ್ದೇವೆ. ಒಂದುದೊಡ್ಡ
ಮಳೆಬಂದ್ರೆಸಾಕುಬೆಳೆನಮ್ಮಕೈಹಿಡಿಯುತ್ತದೆ. ಮಳೆಗಾಗಿ ಊರಿನಜನಪರ್ವಮಾಡಿದರುಏನುಪ್ರಯೋಜನಆಗಿಲ್ಲ. ಮಳೆರಾಯಒಮ್ಮೆಕಣ್ಣುತೆರದುನೊಡಬೇಕು
- ಮತ್ತಯ್ಯ, ಸಣ್ಣಹಿಡುವಳಿದಾರ.




